Select Your Language

Notifications

webdunia
webdunia
webdunia
webdunia

ಕಿಚ್ಚ-ಕುಮಾರ್ ಮನಸ್ತಾಪಕ್ಕೆ ಶಿವಣ್ಣ ಎಂಟ್ರಿ..!

ಕಿಚ್ಚ-ಕುಮಾರ್ ಮನಸ್ತಾಪಕ್ಕೆ ಶಿವಣ್ಣ ಎಂಟ್ರಿ..!
bangalore , ಬುಧವಾರ, 19 ಜುಲೈ 2023 (17:59 IST)
ಚಿತ್ರರಂಗ ಒಂದು ಫ್ಯಾಮಿಲಿ ಇದ್ದಾಂತೆ,ಕುಮಾರ್ ಹಾಗೂ ಸುದೀಪ್ ನಡುವೆ ನಡೆದಿರೋದು ಅದು ಅವರಿಗೆ ಗೊತ್ತು.ನಿರ್ಮಾಪಕರು ಹಾಗೂ ನಟ ಎರಡೂ ಪಿಲ್ಲರ್ ಇದ್ದಾಗೆ ,ಅಪ್ಪಾಜಿ ಸಾಹುಕಾರ ಅಂತ ರವಿಚಂದ್ರ ಅವರನ್ನು ಹೇಳ್ತಿದ್ರು.ಅವರು ಬಂದು 40 ವರ್ಷ ಆಯ್ತು.ರವಿಚಂದ್ರ ಸರ್ ಏನ್ ಹೇಳ್ತಾರೆ  ಅದರ ಮೇಲೆ  ನಿಲ್ಲುತ್ತೆ.ಲೆಕ್ಕಾಚಾರ ಬಗ್ಗೆ ನನ್ನ ಜೊತೆ ಮಾತನಾಡೋದು ತಪ್ಪಾಗುತ್ತೆ.ನಟರಾಗಿ ನಾನು ಸುದೀಪ್ ಜೊತೆ ಮಾತಡಾಕ್ಕಾಗಲ್ಲ.ನಟನಿಗೆ ಗೌರವ ನೀಡಬೇಕು.ಲೆಕ್ಕಾಚಾರ ಬಿಟ್ಟು ಬೇರೆ ವಿಷಯ  ರವಿ ಸರ್ ಜೊತೆ ಮಾತಾಡಿ  ಬಗೆಹರಿಸುತ್ತೇವೆ.ರವಿ ಸರ್ ಜೊತೆ ಇದರ  ಬಗ್ಗೆ ನಾನು ಮಾತನಾಡಿಲ್ಲ .ಅಪ್ಪಾಜಿ ಯಾವಾಗಲು ಹೇಳ್ತಾರೆ.ಸಿನಿಮಾರಂಗ ಒಂದು ಕುಟುಂಬ ಇದ್ದಂತೆ ಎಂದು ಸಮಸ್ಯೆ ಬಗೆಹಾರಿಸುವ ಪ್ರಯತ್ನ ಮಾಡ್ತೇವೆ ಎಂದು ನಟ ಶಿವಣ್ಣ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ನಿರ್ಧಾರಕ್ಕೆ ಇಬ್ಬರು ಬದ್ದರಾಗಬೇಕು- ರವಿಚಂದ್ರನ್