Select Your Language

Notifications

webdunia
webdunia
webdunia
Wednesday, 16 April 2025
webdunia

ಪುನೀತ್ ‘ಯುವರತ್ನ’ ನಾಯಕಿ ಸಯ್ಯೇಷಾ ಸಿನಿಮಾಗೇ ಗುಡ್ ಬೈ ಹೇಳ್ತಾರಾ?!

ಸಯ್ಯೇಷಾ
ಹೈದರಾಬಾದ್ , ಸೋಮವಾರ, 18 ಮಾರ್ಚ್ 2019 (09:16 IST)
ಹೈದರಾಬಾದ್: ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ಟಾಲಿವುಡ್ ನಟಿ ಸಯ್ಯೇಷಾ ಇತ್ತೀಚೆಗಷ್ಟೇ ನಟ ಆರ್ಯ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.


ಅವರೀಗ ನಟನೆಗೇ ಗುಡ್ ಬೈ ಹೇಳ್ತಾರಾ? ಹೀಗೊಂದು ಸುದ್ದಿಗೆ ಅವರೇ ಬ್ರೇಕ್ ಹಾಕಿದ್ದಾರೆ. ಈಗಷ್ಟೇ ವೃತ್ತಿ ಜೀವನ ಆರಂಭಿಸಿರುವ ಸಯ್ಯೇಷಾ ಕೆಲವೇ ಸಮಯದಲ್ಲಿ ಜನಪ್ರಿಯರಾಗಿ ಇಷ್ಟು ಬೇಗ ನಟನೆಗೆ ಗುಡ್ ಬೈ ಹೇಳಿದರೆ ಅವರ ಅಭಿಮಾನಿಗಳಿಗೆ ನಿರಾಶೆಯಾಗುವುದು ಖಂಡಿತಾ.

ಆದರೆ ಈ ಎಲ್ಲಾ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. ಮದುವೆಯಾದ ಮೇಲೂ ನಾನು ನಟನೆ ಮುಂದುವರಿಸುವುದಾಗಿ ಹೇಳಿಕೊಂಡಿರುವ ಸಯ್ಯೇಷಾ ಜ್ಯೋತಿಕಾ, ಸಮಂತಾ ನನಗೆ ಸ್ಪೂರ್ತಿ ಎಂದಿದ್ದಾರೆ. ಹೀಗಾಗಿ ಮತ್ತೆ ತೆರೆ ಮೇಲೆ ಸಯ್ಯೇಷಾ ಮೋಡಿ ಮುಂದುವರಿಯುವುದು ಖಂಡಿತಾ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಲಿಪ್ ಲಾಕ್: ಇದು ಬೇಕಿತ್ತಾ ರಶ್ಮಿಕಾ?!