Webdunia - Bharat's app for daily news and videos

Install App

ಸಮನ್ವಿ ಅಮ್ಮನ ಹೊಟ್ಟೆಯಲ್ಲಿರುವ ಕಂದನ ಉಳಿಸಿದ ದೇವರು!

Webdunia
ಶುಕ್ರವಾರ, 14 ಜನವರಿ 2022 (08:55 IST)
ಬೆಂಗಳೂರು: ರಿಯಾಲಿಟಿ ಶೋ ಸ್ಪರ್ಧಿ ಪುಟಾಣಿ  ಸಮನ್ವಿ ಮತ್ತು ತಾಯಿಗೆ ಆದ ರಸ್ತೆ ಅಪಘಾತದಲ್ಲೂ ದೇವರು ಒಂದು ಮಟ್ಟಿಗೆ ಈ ಕುಟುಂಬದ ಮೇಲೆ ಕರುಣೆ ತೋರಿದ್ದಾನೆ ಎನ್ನಬಹುದು.

ನಿನ್ನೆ ನಡೆದ ಭೀಕರ ಅಪಘಾತಲ್ಲಿ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆಕೆಯ ತಾಯಿ, ನಟಿ ಅಮೃತಾ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಮೃತಾ ಈಗ ಗರ್ಭಿಣಿ. ಅದೃಷ್ಟವಶಾತ್ ಈ ಅಪಘಾತದಲ್ಲಿ ಅಮೃತಾ ಹೊಟ್ಟೆಯಲ್ಲಿದ್ದ ಮಗುವಿಗೆ ಏನೂ ತೊಂದರೆಯಾಗಿಲ್ಲ.

ಮಗುವಿಗೆ ತೊಂದರೆಯಾಗಿಲ್ಲವೆಂದು ವೈದ್ಯರಿಂದ ತಿಳಿದುಬಂದಿದೆ ಎಂದು ನಟಿ ಸುಪ್ರೀತಾ ಶೆಟ್ಟಿ ಹೇಳಿದ್ದಾರೆ. ಹೀಗಾಗಿ ಇನ್ನೊಂದು ಆಘಾತ ತಪ್ಪಿದೆ. ಹಾಗಿದ್ದರೂ ಪುಟಾಣಿ ಸಮನ್ವಿಗೆ ಈ ರೀತಿಯ ದುರಂತ ಸಾವು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ದೇವರೇ ಇಲ್ಲವೇನೋ ಎಂದು ರಿಯಾಲಿಟಿ ಶೋ ನಿರ್ಮಾಪಕ ಸೃಜನ್ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments