Select Your Language

Notifications

webdunia
webdunia
webdunia
webdunia

ಕಮ್ ಬ್ಯಾಕ್ ಮಾಡಿದ ಬೆನ್ನಲ್ಲೇ ಸಂದೇಶ ಕೊಟ್ಟ ರಾಕಿ ಭಾಯ್

ಕಮ್ ಬ್ಯಾಕ್ ಮಾಡಿದ ಬೆನ್ನಲ್ಲೇ ಸಂದೇಶ ಕೊಟ್ಟ ರಾಕಿ ಭಾಯ್
ಮಂಗಳೂರು , ಶುಕ್ರವಾರ, 9 ಅಕ್ಟೋಬರ್ 2020 (09:46 IST)
ಮಂಗಳೂರು: ಕೆಜಿಎಫ್ 2 ಚಿತ್ರೀಕರಣ ಲಾಕ್ ಡೌನ್ ಮತ್ತೆ ಶುರುವಾಗಿದೆ. ಫೈನಲ್ ಹಂತದ ಚಿತ್ರೀಕರಣ ಶುರು ಮಾಡಿಕೊಂಡಿರುವ ಚಿತ್ರತಂಡ ಸದ್ಯಕ್ಕೆ ಕಡಲತಡಿ ಮಂಗಳೂರಿನಲ್ಲಿ ಬೀಡುಬಿಟ್ಟಿದೆ.


ಮಂಗಳೂರಿನ ಸಮುದ್ರ ಕಿನಾರೆಯಲ್ಲಿ ರಾಕಿ ಭಾಯ್ ಲುಕ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಯಶ್ ಖಡಕ್ ಸಂದೇಶ ಕೊಟ್ಟಿದ್ದಾರೆ. ‘ಅಲೆಗಳನ್ನು ಹಿಡಿದಿಟ್ಟುಕೊಳ್ಳಲಾಗದು, ಬದಲಾಗಿ ಅದರ ಜತೆಗೇ ಈಜಬಹುದು. ಬಹಳ ದಿನಗಳ ವಿರಾಮದ ಬಳಿಕ. ಮತ್ತೆ ರಾಕಿ ಭಾಯ್ ಪಯಣ ಶುರು’ ಎಂದು ಯಶ್ ಬರೆದುಕೊಂಡಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರು ಸರ್ಜಾ ಸಿನಿಮಾ ರಿ ರಿಲೀಸ್: ಮೇಘನಾ ಸರ್ಜಾ ಹೇಳಿದ್ದೇನು?