Select Your Language

Notifications

webdunia
webdunia
webdunia
webdunia

ಗಂಧದ ಗುಡಿ ವೀಕ್ಷಿಸಿದ ಬಳಿಕ ರಮ್ಯಾ ಮಾಡಿದ ಪ್ರತಿಜ್ಞೆ ಇದು!

ಗಂಧದ ಗುಡಿ ವೀಕ್ಷಿಸಿದ ಬಳಿಕ ರಮ್ಯಾ ಮಾಡಿದ ಪ್ರತಿಜ್ಞೆ ಇದು!
ಬೆಂಗಳೂರು , ಶುಕ್ರವಾರ, 28 ಅಕ್ಟೋಬರ್ 2022 (10:21 IST)
Photo Courtesy: Twitter
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದಿನಿಂದ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಆರಂಭ ಪಡೆದಿದೆ.

ನಿನ್ನೆ ಪ್ರೀಮಿಯರ್ ಶೋ ವೀಕ್ಷಿಸಿದ ನಟಿ ರಮ್ಯಾ ಗಂಧದ ಗುಡಿ ಬಗ್ಗೆ ಹೊಗಳಿ ಬರೆದಿದ್ದು, ಹೊಸ ಪ್ರತಿಜ್ಞೆ ಕೈಗೊಂಡಿರುವುದಾಗಿ ಹೇಳಿದ್ದಾರೆ.

ಗಂಧದ ಗುಡಿಯಲ್ಲಿ ಪರಿಸರ ಸಂರಕ್ಷಣೆ ಕುರಿತು ಉತ್ತಮ ಸಂದೇಶವಿದೆ. ಹೀಗಾಗಿ ಇನ್ಮುಂದೆ ನಾನು ಆದಷ್ಟು ಯಾವುದೇ ರೀತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದೇ ಪರಿಸರ ಸಂರಕ್ಷಣೆಗೆ ಕೈ ಜೋಡಿಸುವುದಾಗಿ ರಮ್ಯಾ ಪ್ರತಿಜ್ಞೆ ಕೈಗೊಂಡಿದ್ದಾರೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾದಲ್ಲೂ ಸಮಾನ ವೇತನ ಬರಲಿ: ನಟಿ ರಮ್ಯಾ ಆಗ್ರಹ