Select Your Language

Notifications

webdunia
webdunia
webdunia
webdunia

ಪುನೀತ್ ರಾಜ್ ಕುಮಾರ್ ರನ್ನು ಕೊನೆಯ ಬಾರಿ ತೆರೆ ಮೇಲೆ ನೋಡಲು ಸಾಲುಗಟ್ಟಿ ನಿಂತ ಜನ

ಪುನೀತ್ ರಾಜ್ ಕುಮಾರ್ ರನ್ನು ಕೊನೆಯ ಬಾರಿ ತೆರೆ ಮೇಲೆ ನೋಡಲು ಸಾಲುಗಟ್ಟಿ ನಿಂತ ಜನ
ಬೆಂಗಳೂರು , ಶುಕ್ರವಾರ, 28 ಅಕ್ಟೋಬರ್ 2022 (08:10 IST)
Photo Courtesy: Twitter
ಬೆಂಗಳೂರು: ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಸಿನಿಮಾ ಇಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿದೆ.

ಪುನೀತ್ ರನ್ನು ಕೊನೆಯ ಬಾರಿಗೆ ತೆರೆ ಮೇಲೆ ನೋಡುವ ಅವಕಾಶವಿದು. ಹೀಗಾಗಿ ಅಭಿಮಾನಿಗಳು ಸಾಲುಗಟ್ಟಿ ಥಿಯೇಟರ್ ಗೆ ಬಂದು ಅಪ್ಪುವಿನ ಕನಸನ್ನು ನನಸು ಮಾಡುತ್ತಿದ್ದಾರೆ.

ನಿನ್ನೆ ಪ್ರೀಮಿಯರ್ ಶೋಗೇ ಭಾರೀ ಪ್ರತಿಕ್ರಿಯೆ ಬಂದಿತ್ತು. ಹೌಸ್ ಫುಲ್ ಆಗಿ ಜನ ಪ್ರೀಮಿಯರ್ ಶೋ ವೀಕ್ಷಿಸಿದ್ದರು. ಇಂದೂ ಕೂಡಾ ಅದೇ ಕ್ರೇಜ್ ಇದೆ. ಇದು ಮಾಮೂಲಿ ಸಿನಿಮಾವಲ್ಲ. ಕರ್ನಾಟಕದ ವನ ಸಂಪತ್ತಿನ ವೈಭವವನ್ನು ಪುನೀತ್ ತಮ್ಮ ಮೂಲಕ ಜನರಿಗೆ ತೆರೆದಿಟ್ಟಿದ್ದಾರೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಗಂಧದಗುಡಿ ಕುರಿತು ಅಶ್ವಿನಿ ಮನದಾಳ