Select Your Language

Notifications

webdunia
webdunia
webdunia
webdunia

ಅಭಿಮಾನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಜನೀಕಾಂತ್

ಅಭಿಮಾನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಜನೀಕಾಂತ್
ಚೆನ್ನೈ , ಗುರುವಾರ, 24 ಸೆಪ್ಟಂಬರ್ 2020 (12:51 IST)
ಚೆನ್ನೈ : ತಮಿಳು ನಟ ರಜನೀಕಾಂತ್ ಅವರು ಒಬ್ಬ ಪ್ರಸಿದ್ಧ ನಟ. ಅವರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇವರು ಯಾವಾಗಲೂ ತಮ್ಮ ಅಭಿಮಾನಿಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬುದಕ್ಕೆ ಇದು ಒಂದು ನಿದರ್ಶನ.

ಹೌದು. 45 ವರ್ಷಗಳ ಹಿಂದೆ ಮಧುರೈ ಜಿಲ್ಲೆಯಲ್ಲಿ ರಜನೀಕಾಂತ್ ಅವರ ಫ್ಯಾನ್ಸ್ ಕ್ಲಬ್ ಪ್ರಾರಂಭಿಸಿದ ಮೊದಲ ವ್ಯಕ್ತಿ, ರಜನೀಕಾಂತ್ ಅಭಿಮಾನಿ ಎ.ಪಿ.ಮುತ್ತುಮಣಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದಾರೆ. ಎ.ಪಿ.ಮುತ್ತುಮಣಿ ಶ್ವಾಸಕೋಶ ಸೋಂಕಿನಿಂದ ಚೆನ್ನೈ ನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ರಜನೀಕಾಂತ್ ಅಭಿಮಾನಿಗೆ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅವರ ಕುಟುಂಬದವರೊಂದಿಗೆ ಮಾತನಾಡಿದ ಅವರಿಗೆ ಧೈರ್ಯ ತುಂಬಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಕಪ್ ಹಚ್ಚಿರುವಾಗಲೇ ಹೃದಯಾಘಾತ: ನಟ ರಾಕ್ ಲೈನ್ ಸುಧಾಕರ್ ಇನ್ನಿಲ್ಲ