ಸ್ಮಶಾನ ಕಾರ್ಮಿಕರಿಗೆ ನೆರವಾದ ನಟಿ ರಾಗಿಣಿ ದ್ವಿವೇದಿ

Webdunia
ಗುರುವಾರ, 6 ಮೇ 2021 (09:09 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ಸಮಯದಲ್ಲಿ ನಟಿ ರಾಗಿಣಿ ದ್ವಿವೇದಿ ಸಂಕಷ್ಟದಲ್ಲಿರುವ ಸ್ಮಶಾನ ಕಾರ್ಮಿಕರ ನೆರವಿಗೆ ಬಂದಿದ್ದಾರೆ.


ಕಳೆದ ಬಾರಿ ಲಾಕ್ ಡೌನ್ ನಡುವೆ ಆರೋಗ್ಯ ಕಾರ್ಯಕರ್ತರು, ಬಿಬಿಎಂಪಿ ನೌಕರರಿಗೆ ಆಹಾರದ ಪೊಟ್ಟಣ ಒದಗಿಸುವ ಮೂಲಕ ನೆರವಾಗಿದ್ದ ರಾಗಿಣಿ ಈ ಬಾರಿ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೆರವಾಗಿದ್ದಾರೆ.

ಈ ಕಾರ್ಮಿಕರಿಗೆ ಅಗತ್ಯ ವಸ್ತು, ರೇಷನ್ ಒದಗಿಸುವ ಮೂಲಕ ರಾಗಿಣಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ, ಅವರೊಂದಿಗೆ ಕೆಲವು ಕಾಲ ಕಳೆದಿದ್ದಾರೆ. ನಟಿಯ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಫಿಲ್ಮ್ ಚೇಂಬರ್ ಅಧ್ಯಕ್ಷೆಯಾಗಿ ಆಯ್ಕೆಯಾದ ನಟಿ ಜಯಮಾಲಾ

ಗಿಲ್ಲಿ ವಿರುದ್ಧ ಹೊಸ ಖ್ಯಾತೆ ತೆಗೆದ ಟ್ಯಾಟೂ ಅಭಿಮಾನಿ, ಏನ್ ವಿಷಯ ಗೊತ್ತಾ

ಅವಳಿ ಮಕ್ಕಳನ್ನು ಸ್ವಾಗತಿಸಿದ ರಾಮ್‌ಚರಣ್‌, ಉಪಾಸನಾ

ಮತ್ತೇ ಜಾಗಕ್ಕಾಗಿ ಕಿರಿಕ್ ಮಾಡಿದ ಯಶ್ ತಾಯಿ ಪುಷ್ಪಾ, ಹಾಸನದಲ್ಲಿ ಆಗಿದ್ದಾದರು ಏನು

ಬಿಗ್‌ಬಾಸ್‌ ವಿನ್ನರ್‌ ಹನುಮಂತು ಬಾಳಿಗೆ ಬೆಳಕಾದ ಸಿ.ಜೆ.ರಾಯ್: ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿದ್ದೇನು

ಮುಂದಿನ ಸುದ್ದಿ
Show comments