ಸ್ಮಶಾನ ಕಾರ್ಮಿಕರಿಗೆ ನೆರವಾದ ನಟಿ ರಾಗಿಣಿ ದ್ವಿವೇದಿ

Webdunia
ಗುರುವಾರ, 6 ಮೇ 2021 (09:09 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ಸಮಯದಲ್ಲಿ ನಟಿ ರಾಗಿಣಿ ದ್ವಿವೇದಿ ಸಂಕಷ್ಟದಲ್ಲಿರುವ ಸ್ಮಶಾನ ಕಾರ್ಮಿಕರ ನೆರವಿಗೆ ಬಂದಿದ್ದಾರೆ.


ಕಳೆದ ಬಾರಿ ಲಾಕ್ ಡೌನ್ ನಡುವೆ ಆರೋಗ್ಯ ಕಾರ್ಯಕರ್ತರು, ಬಿಬಿಎಂಪಿ ನೌಕರರಿಗೆ ಆಹಾರದ ಪೊಟ್ಟಣ ಒದಗಿಸುವ ಮೂಲಕ ನೆರವಾಗಿದ್ದ ರಾಗಿಣಿ ಈ ಬಾರಿ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೆರವಾಗಿದ್ದಾರೆ.

ಈ ಕಾರ್ಮಿಕರಿಗೆ ಅಗತ್ಯ ವಸ್ತು, ರೇಷನ್ ಒದಗಿಸುವ ಮೂಲಕ ರಾಗಿಣಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ, ಅವರೊಂದಿಗೆ ಕೆಲವು ಕಾಲ ಕಳೆದಿದ್ದಾರೆ. ನಟಿಯ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆದ ಧುರಂಧರ್‌ 2: ಬಾಹುಬಲಿ, ಪುಷ್ಪಾ, ದಂಗಲ್‌ ಚಿತ್ರಗಳ ದಾಖಲೆಗಳು ಉಡೀಸ್‌

ಇನ್ನೊಂದು ಪ್ರೊಡಕ್ಷನ್ ರೆಡಿ ಆಗ್ತಿದೆ ಎಂದು ಗುಡ್ ನ್ಯೂಸ್ ಕೊಟ್ಟ ನಟಿ ಹರ್ಷಿಕಾ ಪೂಣಚ್ಚ, ಭುವನ್

ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿರುವ ರಿಷಬ್ ಶೆಟ್ಟಿ, ಈ ಮೂವರನ್ನು ಫಾಲೋ ಮಾಡ್ತಿದ್ದಾರೆ

ಖ್ಯಾತ ನಟ ಪ್ರಕಾಶ್ ರಾಜ್ ಮಾತೃ ವಿಯೋಗ

ಸಾಯಿ ಪಲ್ಲವಿ ಯಾಕೆ ಸೀರೆಯೇ ಉಡ್ತಾರೆ: ಸೀಕ್ರೆಡ್ ಬಿಚ್ಚಿಟ್ಟಿದ್ದ ನಟಿ

ಮುಂದಿನ ಸುದ್ದಿ
Show comments