Select Your Language

Notifications

webdunia
webdunia
webdunia
webdunia

ಆರ್.ಆರ್.ಆರ್. ಚಿತ್ರ ಬಿಡುಗಡೆಯ ಬಗ್ಗೆ ಬೋನಿ ಕಪೂರ್ ಅಸಮಾಧಾನಗೊಂಡಿದ್ದೇಕೆ ಗೊತ್ತಾ?

ಆರ್.ಆರ್.ಆರ್. ಚಿತ್ರ ಬಿಡುಗಡೆಯ ಬಗ್ಗೆ ಬೋನಿ ಕಪೂರ್ ಅಸಮಾಧಾನಗೊಂಡಿದ್ದೇಕೆ ಗೊತ್ತಾ?
ಹೈದರಾಬಾದ್ , ಗುರುವಾರ, 28 ಜನವರಿ 2021 (11:10 IST)
ಹೈದರಾಬಾದ್ : ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಅವರ ಅಭಿನಯದ ಆರ್.ಆರ್.ಆರ್. ಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕ ರಾಜಮೌಳಿ ಫೋಷಿಸಿದ್ದಾರೆ. ಆದರೆ ಈ ಬಗ್ಗೆ ನಿರ್ಮಾಪಕ ಬೋನಿ ಕಪೂರ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಬೋನಿ ಕಪೂರ್ ಅವರು ಹಿಂದಿಯಲ್ಲಿ ‘ಮೈದಾನ್’ ಎಂಬ ಚಲನಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪೌರಾಣಿಕ ಫುಟ್ಬಾಲ್ ಆಟಗಾರ ಸೈಯದ್ ಅಬ್ದುಲ್ ರಹೀತ್ ಅವರ ಜೀವನ ಕಥೆಯನ್ನು ಆಧರಿಸಿದೀ ಚಿತ್ರದಲ್ಲಿ ನಟ ಅಜಯ್ ದೇವ್ ಗನ್ ಮತ್ತು ಪ್ರಿಯಮಣಿ ನಟಿಸಿದ್ದಾರೆ. ಅಕ್ಟೋಬರ್ 15ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.

ಆದರೆ ಅದೇ ಸಮಯದಲ್ಲಿ  ಆರ್.ಆರ್.ಆರ್. ಚಿತ್ರ ಬಿಡುಗಡೆಯಾದರೆ ಮೈದಾನ್ ಚಿತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬೋನಿ ಕಪೂರ್ ಕೋಪಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಬಾವುಟ ಕಿತ್ತು ಹಾಕಿದವರಿಗೆ ಶಿಕ್ಷೆಯಾಗಬೇಕು: ನಟ ಅನಿರುದ್ಧ್