ಪುನೀತ್ 11 ನೇ ದಿನ ಕಾರ್ಯಕ್ಕೆ ಬಂದ ಆಪ್ತ ನಟರ ದಂಡು

Webdunia
ಸೋಮವಾರ, 8 ನವೆಂಬರ್ 2021 (17:37 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11 ನೇ ದಿನದ ಕಾರ್ಯಕ್ರಮಕ್ಕೆ ಇಂದು ಆಪ್ತ ವಲಯದಲ್ಲಿ ಸಿಕ್ಕ ನಟರ ದಂಡೇ ಆಗಮಿಸಿದೆ.

ಪುನೀತ್ ನಿವಾಸದಲ್ಲಿ ನಡೆದ ಕಾರ್ಯಕ್ರಮಕ್ಕೆ ನಟರಾದ ದುನಿಯಾ ವಿಜಯ್, ರಂಗಾಯಣ ರಘು, ರವಿಶಂಕರ್ ಗೌಡ, ಚಿಕ್ಕಣ್ಣ, ಶರಣ್, ರಕ್ಷಿತ್ ಶೆಟ್ಟಿ, ಶ್ರುತಿ, ಹಂಸಲೇಖ, ಉಪೇಂದ್ರ, ಅವಿನಾಶ್ ದಂಪತಿ, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದಾರೆ.

ಇವರಲ್ಲದೆ ರಾಜಕೀಯ ನಾಯರು, ರಾಜ್ ಕುಟುಂಬದ ಆಪ್ತರೂ 11 ನೇ ದಿನದ ಕಾರ್ಯದಲ್ಲಿ ಭಾಗವಹಿಸಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಪ್ಪನ ವಿರುದ್ಧ ಠಾಣೆ ಮೆಟ್ಟಿಲೇರಿದ ಬೆನ್ನಲ್ಲೇ ಮುಸ್ಲಿಂ ಗೆಳೆಯನನ್ನು ಕೈಹಿಡಿದ ಕುಂಭಮೇಳದ ಮೊನಾಲಿಸಾ

ಗೆಳೆಯನ ಜತೆ ಬಂದು ತಂದೆಯ ವಿರುದ್ಧವೇ ದೂರು ಕೊಟ್ಟ ಕುಂಭಮೇಳದ ಮೊನಲಿಸಾ, ಕಾರಣ ಏನ್ ಗೊತ್ತಾ

ಸೀರಿಯಲ್‌ನಲ್ಲಿ ಕಾಂಪೌಂಡರ್‌, ನಿಜ ಜೀವನದಲ್ಲಿ ಕಾಂಪೌಂಡರ್ ಇಟ್ಟುಕೊಳ್ಳುವ ಮಟ್ಟಿಗೆ ಸಾಧನೆ

ಪುನೀತ್ ರಾಜ್‌ಕುಮಾರ್ ಬರ್ತಡೇ ವಿಶೇಷ, ಮಾ.13ಕ್ಕೆ ಆಕಾಶ್ ಸಿನಿಮಾ ಮತ್ತೇ ತೆರೆಗೆ

ಧುರಂದರ್‌ ದಿ ರಿವೆಂಜ್‌ ಟ್ರೈಲರ್‌, 48ಗಂಟೆಗಳಲ್ಲಿ 312 ಮಿಲಿಯನ್ ವೀಕ್ಷಣೆ

ಮುಂದಿನ ಸುದ್ದಿ
Show comments