Webdunia - Bharat's app for daily news and videos

Install App

ಗಾಂಧಿ ನಗರದಲ್ಲಿ ಮತ್ತೆ ಶುರುವಾಯ್ತು ಅಯ್ಯಪ್ಪನ ಗಾನಬಜಾನ!

Webdunia
ಮಂಗಳವಾರ, 28 ಜನವರಿ 2020 (14:01 IST)
ಅಯ್ಯಪ್ಪ ಸ್ವಾಮಿ ಭಕ್ತದಿಗಳಿಗೇನು ನಮ್ಮ ದೇಶದಲ್ಲಿ‌ ಕಮ್ಮಿ‌ ಇಲ್ಲ ಸ್ವಾಮಿ. ಕೋಟಿ‌ಕೋಟಿ ಜನ‌ ಅಯ್ಯಪ್ಪನನ್ನ ಆರಾಧಿಸ್ತಾರೆ, ಪೂಜಿಸ್ತಾರೆ. ಮಾಲೆ ಹಾಕಿ ಅಯ್ಯಪ್ಪನ‌ ದರ್ಶನ‌ ಮಾಡ್ಕೊಂಡು ಬರ್ತಾರೆ. ಅರೇ ಅಯ್ಯಪ್ಪನ ಸೀಸನ್ ಮುಗಿತಲ್ವಾ ಅಂದ್ರಾ,‌ ಹೂ ಆದ್ರೆ, ಸ್ಯಾಂಡಲ್ ವುಡ‌ನಲ್ಲಿ ಅಯ್ಯಪ್ಪನ‌ ಭಜನೆ ಶುರುವಾಗಿದೆ.

ಯಾಕೆ ಅಂತೀರಾ ಅದಕ್ಕೆ ಕಾರಣ ಅಯ್ಯಪ್ಪನ‌ ಬಗ್ಗೆ ರಿಲೀಸ್ ಆಗಿರೋ ರ್ಯಾಪ್ ಸಾಂಗ್. ಪುಕ್ಸಟ್ಟೆ ಲೈಫು ಪುರುಸೋತ್ತೆ ಇಲ್ಲ ಚಿತ್ರದ ಈ ಹಾಡಿಗೆ ವಾಸು ದೀಕ್ಷಿತ್ ಅದಿತಿ ಸಾಗರ್ ಕಂಠ ನೀಡಿದ್ದಾರೆ.
 
ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು ಅಭಿನಯದ ಚಿತ್ರಕ್ಕೆ ಅರವಿಂದ್ ಕಲ್ಪಿಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸರ್ವಸ್ವ ಪ್ರೊಡಕ್ಷನ್ ನಿರ್ಮಿಸ್ತಿರೋ ಈ ಚಿತ್ರದ ಚಿತ್ರೀಕರಣ‌ ಮುಗಿದಿದ್ದು, ಸದ್ಯದಲ್ಲಿಯೇ ತೆರೆಮೇಲೆ ಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments