ಗಾಂಧಿ ನಗರದಲ್ಲಿ ಮತ್ತೆ ಶುರುವಾಯ್ತು ಅಯ್ಯಪ್ಪನ ಗಾನಬಜಾನ!

Webdunia
ಮಂಗಳವಾರ, 28 ಜನವರಿ 2020 (14:01 IST)
ಅಯ್ಯಪ್ಪ ಸ್ವಾಮಿ ಭಕ್ತದಿಗಳಿಗೇನು ನಮ್ಮ ದೇಶದಲ್ಲಿ‌ ಕಮ್ಮಿ‌ ಇಲ್ಲ ಸ್ವಾಮಿ. ಕೋಟಿ‌ಕೋಟಿ ಜನ‌ ಅಯ್ಯಪ್ಪನನ್ನ ಆರಾಧಿಸ್ತಾರೆ, ಪೂಜಿಸ್ತಾರೆ. ಮಾಲೆ ಹಾಕಿ ಅಯ್ಯಪ್ಪನ‌ ದರ್ಶನ‌ ಮಾಡ್ಕೊಂಡು ಬರ್ತಾರೆ. ಅರೇ ಅಯ್ಯಪ್ಪನ ಸೀಸನ್ ಮುಗಿತಲ್ವಾ ಅಂದ್ರಾ,‌ ಹೂ ಆದ್ರೆ, ಸ್ಯಾಂಡಲ್ ವುಡ‌ನಲ್ಲಿ ಅಯ್ಯಪ್ಪನ‌ ಭಜನೆ ಶುರುವಾಗಿದೆ.

ಯಾಕೆ ಅಂತೀರಾ ಅದಕ್ಕೆ ಕಾರಣ ಅಯ್ಯಪ್ಪನ‌ ಬಗ್ಗೆ ರಿಲೀಸ್ ಆಗಿರೋ ರ್ಯಾಪ್ ಸಾಂಗ್. ಪುಕ್ಸಟ್ಟೆ ಲೈಫು ಪುರುಸೋತ್ತೆ ಇಲ್ಲ ಚಿತ್ರದ ಈ ಹಾಡಿಗೆ ವಾಸು ದೀಕ್ಷಿತ್ ಅದಿತಿ ಸಾಗರ್ ಕಂಠ ನೀಡಿದ್ದಾರೆ.
 
ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು ಅಭಿನಯದ ಚಿತ್ರಕ್ಕೆ ಅರವಿಂದ್ ಕಲ್ಪಿಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸರ್ವಸ್ವ ಪ್ರೊಡಕ್ಷನ್ ನಿರ್ಮಿಸ್ತಿರೋ ಈ ಚಿತ್ರದ ಚಿತ್ರೀಕರಣ‌ ಮುಗಿದಿದ್ದು, ಸದ್ಯದಲ್ಲಿಯೇ ತೆರೆಮೇಲೆ ಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಟಾರ್ ನಟನ ಜತೆ ತೆಲುಗಿನಲ್ಲಿ ಬಿಗ್ ಆಫರ್ ಗಿಟ್ಟಿಸಿಕೊಂಡ ನಟಿ ಚೈತ್ರಾ ಆಚಾರ್‌

ಮತ್ತೇ ನಿರ್ಮಾಪಕ ಜತೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು, ಪ್ರೀತಿ ಪಕ್ಕಾ ಎಂದ ಫ್ಯಾನ್ಸ್‌

ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ರಶ್ಮಿಕಾ, ವಿಜಯ್ ದೇವರಕೊಂಡ

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಮುಂದಿನ ಸುದ್ದಿ
Show comments