Select Your Language

Notifications

webdunia
webdunia
webdunia
webdunia

ನಕಲಿ ಅಯ್ಯಪ್ಪ ಸ್ವಾಮಿ ವೇಷಧರಿಸಿ ಲಕ್ಷ ಲಕ್ಷ ದರೋಡೆ

ನಕಲಿ ಅಯ್ಯಪ್ಪ ಸ್ವಾಮಿ ವೇಷಧರಿಸಿ ಲಕ್ಷ ಲಕ್ಷ ದರೋಡೆ
ಧಾರವಾಡ , ಸೋಮವಾರ, 16 ಡಿಸೆಂಬರ್ 2019 (19:09 IST)
ನಕಲಿ ಅಯ್ಯಪ್ಪ ಸ್ವಾಮಿ ವೇಷಾಧಾರಿಗಳು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ.


ನಕಲಿ ಅಯ್ಯಪ್ಪ ಸ್ವಾಮಿ ಭಕ್ತರು ವೇಷಹಾಕಿಕೊಂಡು ರೈತ ಬೆಳೆದ  ಸುಮಾರು ಒಂದು ಲಕ್ಷ ಮೌಲ್ಯದ ಬಾಳೆಗಿಡ ಕಡೆದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ರೈತ ರಾಯಪ್ಪ ಮಲ್ಲಪ್ಪ ಸುಳ್ಳದ ಎಂಬುವವರ ಹೊಲದಲ್ಲಿ  ಬಾಳೆ ಗಿಡ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಬಾಳೆ ಗಿಡವನ್ನು ಕಡಿದು 500 ಬಾಳೆಗೋಣೆ ಹಾಗೂ 500 ಬಾಳೆಗಿಡ ಕಡಿದು ಟಾಟಾ ಎಸಿ ಯಲ್ಲಿ ಕದ್ದು ಒಯ್ದಿದ್ದಾರೆ ಎಂದು ರೈತ ಆರೋಪಿಸಿದ್ದಾನೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸ್ಥಾನ ತೀರ್ಮಾನ ; ಯಡಿಯೂರಪ್ಪಗೆ ಟಾಂಗ್ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ