Webdunia - Bharat's app for daily news and videos

Install App

ಅಂದು ದರ್ಶನ್ ದಾಂಪತ್ಯ ಹಾಳಾಗಬಾರದೆಂದು ಖ್ಯಾತ ನಟಿಗೆ ಬುದ್ಧಿ ಹೇಳಿದ್ದ ಓಂ ಪ್ರಕಾಶ್

Sampriya
ಭಾನುವಾರ, 23 ಜೂನ್ 2024 (18:04 IST)
Photo Courtesy X
ಬೆಂಗಳೂರು: ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ದಾಂಪತ್ಯ ಹಾಳಾಗಬಾರದೆಂದು ಅಂದು ನಾನು ನಟಿ ನಿಖಿತಾಗೆ ಬುದ್ಧಿ ಹೇಳಿದ್ದೆ ಎಂದು ನಿರ್ದೇಶಕ ಓಂ ಪ್ರಕಾಶ್ ಹೇಳಿದರು.

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಬಗ್ಗೆ ಇಂದು ಖಾಸಗಿ ಮಾಧ್ಯಮದ ಮುಂದೆ ಮಾತನಾಡಿದ  ಅವರು,  ಯಾವುದೇ ಕಾರಣಕ್ಖೂ ಫ್ಯಾಮಿಲಿ ಡಿಸ್ಟಾರ್ಬ್ ಮಾಡ್ಬೇಡ. ಅದು ತುಂಬಾ ದೊಡ್ಡ ತಪ್ಪಾಗುತ್ತದೆ. 11 ವರ್ಷದ ಹಿಂದೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಸಂಸಾರ ಹಾಳಾಗಬಾರದೆಂದು ನಟಿ ನಿಖಿತಾಗೆ ಕೂತು ಬುದ್ಧಿ ಹೇಳಿದ್ದೆ.

ದರ್ಶನ್‌ ಹಾಗೂ ನಿಖಿತಾ ಸಂಬಂಧ ಯಾವ ರೀತಿ ಇತ್ತು ಎಂಬುದು ನನಗೆ ಗೊತ್ತಿರ್ಲಿಲ್ಲ. ಆದರೆ ದರ್ಶನ್ ದಾಂಪತ್ಯಕ್ಕೆ ತೊಂದರೆ ಆಗಬಾರದೆಂದು ನಟಿ ನಿಖಿತಾ ಜತೆ ಮಾತನಾಡಿದ್ದೆ. ಇದು ದರ್ಶನ್‌ಗೆ ತಲುಪಿತು. ಇದರಿಂದ ದರ್ಶನ್‌ ನನ್ನ ಜತೆ ಅಂತರ ಕಾಯ್ದುಕೊಂಡರು. ದರ್ಶನ್ ಮತ್ತು ನನ್ನ ಸಂಬಂಧ ಕೆಡಲು ನಿಖಿತಾನೆ ಕಾರಣ ಎಂದು ಆರೋಪಿಸಿದರು.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments