Webdunia - Bharat's app for daily news and videos

Install App

ನೀನಾಸಂ ಸತೀಶ್ ‘ಚಂಬಲ್’ನಲ್ಲಿದೆ ಈ ಐಎಎಸ್ ಅಧಿಕಾರಿಯ ರಿಯಲ್ ಕಹಾನಿ

Webdunia
ಭಾನುವಾರ, 3 ಫೆಬ್ರವರಿ 2019 (09:17 IST)
ಬೆಂಗಳೂರು: ನೀನಾಸಂ ಸತೀಶ್ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಅವರ ಸಿನಿಮಾಗಳೇ ಹಾಗೆ. ವಿಶಿಷ್ಟ ಕತೆಯಿಂದಲೇ ಸುದ್ದಿಯಾಗುತ್ತವೆ. ಈ ಬಾರಿ ಚಂಬಲ್ ಸಿನಿಮಾ ಮೂಲಕ ಸತೀಶ್ ಸಿನಿಮಾ ಭಾರೀ ವೈರಲ್ ಆಗಿದೆ.


ಚಂಬಲ್ ಟ್ರೈಲರ್ ಬಿಡುಗಡೆಯಾಗಿದ್ದು, ಇದನ್ನು ನೋಡಿದ ವೀಕ್ಷಕರು ಅರೇ ಇದು ಅನುಮಾನಸ್ಪದವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿ ಕಹಾನಿ ಅಲ್ವಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಟ್ರೈಲರ್ ನೋಡಿದರೆ ಇದು ಡಿಕೆ ರವಿ ಕತೆಯಂತೇ ಇದೆ. ನೀನಾಸಂ ಸತೀಶ್ ಜಿಲ್ಲಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ, ಅವರು ಕರಗ ಹೊತ್ತು ಕುಣಿಯುವ ಸೀನ್, ಸರ್ಕಾರಿ ಜಮೀನು ಉಳಿಸಿಕೊಳ್ಳಲು ಮಾಡುವ ಸಾಹಸ, ಮುಂತಾದ ದೃಶ್ಯಗಳನ್ನು ನೋಡಿದರೆ ಇದು ಡಿಕೆ ರವಿ ಜೀವನಗಾಥೆ ಎನ್ನುವ ಅನುಮಾನ ಮತ್ತಷ್ಟು ಹೆಚ್ಚುತ್ತದೆ. ಆದರೆ ಚಿತ್ರತಂಡ ಎಲ್ಲೂ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.

ಆದರೆ ಡಿಕೆ ರವಿ ಕತೆಯನ್ನೇ ಹೋಲುತ್ತಿರುವುದರಿಂದ ಜನರು ಕುತೂಹಲದಿಂದ ಟ್ರೈಲರ್ ವೀಕ್ಷಿಸುತ್ತಿದ್ದಾರೆ. ಜೇಕಬ್ ವರ್ಗೀಸ್ ನಿರ್ದೇಶನದ ಈ ಸಿನಿಮಾ ಸತ್ಯ ಘಟನೆಗಳ ಆಧಾರಿತ ಎಂದಷ್ಟೇ ಚಿತ್ರತಂಡ ಇದುವರೆಗೆ ಹೇಳಿದೆ. ಯಾವ ಅಧಿಕಾರಿ ಎನ್ನುವುದು ವೀಕ್ಷಕರ ಊಹೆಗೆ ಬಿಟ್ಟಿದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments