Select Your Language

Notifications

webdunia
webdunia
webdunia
webdunia

ಮೈದಾನದಲ್ಲೇ ಕಿಚ್ಚ ಸುದೀಪ್ ಕಾಲಿಗೆರಗಿ ಆಶೀರ್ವಾದ ಪಡೆದ ಮಲಯಾಳಂ ನಟ

ಮೈದಾನದಲ್ಲೇ ಕಿಚ್ಚ ಸುದೀಪ್ ಕಾಲಿಗೆರಗಿ ಆಶೀರ್ವಾದ ಪಡೆದ ಮಲಯಾಳಂ ನಟ
ಜೈಪುರ , ಭಾನುವಾರ, 26 ಫೆಬ್ರವರಿ 2023 (17:15 IST)
Photo Courtesy: Twitter
ಜೈಪುರ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ಕೇರಳ ಸ್ಟ್ರೈಕರ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಪಂದ್ಯ ನಡುವೆ ಕೇರಳ ಆಟಗಾರ ಕಿಚ್ಚ ಸುದೀಪ್ ಕಾಲಿಗೆರಗಿ ಆಶೀರ್ವಾದ ಪಡೆದಿದ್ದು ಎಲ್ಲರ ಗಮನ ಸೆಳೆದಿದೆ.

ಕೇರಳ ಸ್ಟ್ರೈಕರ್ಸ್ ತಂಡದ ಆಟಗಾರ, ನಟ ಮಣಿಕ್ಕುಟ್ಟನ್ ಬ್ಯಾಟಿಂಗ್ ಮಾಡಲು ಕ್ರೀಸ್ ಗೆ ಬಂದಾಗ ಕಿಚ್ಚ ಸುದೀಪ್ ಕೈ ಕುಲುಕಿದರು. ಆದರೆ ಮಣಿಕ್ಕುಟ್ಟನ್ ನೇರವಾಗಿ ಸುದೀಪ್ ಕಾಲಿಗೆರಗಿ ಆಶೀರ್ವಾದ ಪಡೆಯುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಿ ಹೋದರು ಕಾಂತಾರ ಚೆಲುವೆ ಸಪ್ತಮಿ ಗೌಡ?