Select Your Language

Notifications

webdunia
webdunia
webdunia
Sunday, 13 April 2025
webdunia

ಜೈ ಭೀಮ್ ವಿವಾದ: ನಟ ಸೂರ್ಯ ಮನೆಗೆ ಭದ್ರತೆ

ಸೂರ್ಯ
ಚೆನ್ನೈ , ಬುಧವಾರ, 17 ನವೆಂಬರ್ 2021 (10:00 IST)
ಚೆನ್ನೈ: ಜೈ ಭೀಮ್ ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ನಾಯಕ, ನಿರ್ಮಾಪಕ ಸೂರ್ಯ ಅವರ ಚೆನ್ನೈನ ಆರ್ ಟಿ ನಗರ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಜೈ ಭೀಮ್ ಸಿನಿಮಾದಲ್ಲಿ ವೆಣ್ಣಿಯಾರ್ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ವೆಣ್ಣಿಯಾರ್ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ, ಈ ಸಂಬಂಧ ಕಾನೂನು ಸಮರಕ್ಕೂ ಮುಂದಾಗಿದೆ.

ಇದರ ಬೆನ್ನಲ್ಲೇ ತಮಗೆ ಸಾಕಷ್ಟು ಬೆದರಿಕೆ ಕರೆ ಬರುತ್ತಿದೆ. ಭದ್ರತೆ ನೀಡಿ ಎಂದು ಸೂರ್ಯ ಪೊಲೀಸರಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಅವರ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್, ರಾಜ್ ಶೆಟ್ಟಿ ಶೆಟ್ಟಿ ‘ಗರುಡಗಮನ’ ಪ್ರೀಮಿಯರ್ ಶೋಗೆ ಭರ್ಜರಿ ಬೇಡಿಕೆ