Webdunia - Bharat's app for daily news and videos

Install App

ವ್ಯಾಘ್ರ ಗುಣವಿದ್ದ ನಟ ಜಗ್ಗೇಶ್ ಅನ್ನು ಬದಲಾಯಿಸಿದ್ದು ಈ ಪುಸ್ತಕವಂತೆ. ಯಾವುದು ಗೊತ್ತಾ ಅದು…?

Webdunia
ಸೋಮವಾರ, 2 ಜುಲೈ 2018 (12:31 IST)
ಬೆಂಗಳೂರು : ನಟ ಜಗ್ಗೇಶ್ ಅವರು ಪುಸ್ತಕವೊಂದರ ಕುರಿತು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡುತ್ತಾ ಆ ಪುಸ್ತಕ ಓದಿದರೆ ಖಂಡಿತ ಸಕ್ಸಸ್ ಆಗುತ್ತೀರಾ ಎಂದು ತಿಳಿಸಿದ್ದಾರೆ.


ಅಂದಹಾಗೆ, ಆ ಪುಸ್ತಕ ಬೇರೆ ಯಾವುದು ಅಲ್ಲ ಹಿಂದೂಗಳ ಪವಿತ್ರ ಗ್ರಂಥ 'ಭಗವದ್ಗೀತೆ'. ನಟ ಜಗ್ಗೇಶ್ ಅವರು ಈ ಕುರಿತು ಟ್ವೀಟ್ ಮಾಡಿ ‘ನನ್ನ ಯುವ ಮಿತ್ರರಿಗೆ ಪ್ರೀತಿಯ ವಿನಂತಿ. ಸಮಯ ಸಿಕ್ಕಾಗ ದಯಮಾಡಿ 'ಭಗವದ್ಗೀತೆ' ಅರ್ಥೈಸಿಕೊಂಡು ಓದಲು ಯತ್ನಿಸಿ. promise ನೀವು ತುಂಬ success ಆಗುತ್ತೀರಿ. ವ್ಯಾಘ್ರ ಗುಣವಿದ್ದ ನನ್ನ ಬದಲಾಯಿಸಿದ್ದು ಇದೇ ಭಗವದ್ಗೀತೆ. ಸಾಕ್ಷಾತ್ ಕೃಷ್ಣನ ಮಾತು 5 ಸಾವಿರ ವರ್ಷದ ಹಿಂದೆ ನುಡಿದ ಶ್ರೇಷ್ಟ ದೇವರ ಮಾತು. ಬಲವಂತವಿಲ್ಲಾ ಸವಿದು ನೋಡಿ ವಿನಂತಿ..ಧನ್ಯವಾದ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments