Select Your Language

Notifications

webdunia
webdunia
webdunia
webdunia

ಸವಲತ್ತಿನ ತೆವಲಿಗೆ ಇಂದಿನ ನಟರು ದಾಸರಾಗುತ್ತಿದ್ದಾರೆ: ನಟ ಜಗ್ಗೇಶ್

ಸವಲತ್ತಿನ ತೆವಲಿಗೆ ಇಂದಿನ ನಟರು ದಾಸರಾಗುತ್ತಿದ್ದಾರೆ: ನಟ ಜಗ್ಗೇಶ್
ಬೆಂಗಳೂರು , ಮಂಗಳವಾರ, 22 ಸೆಪ್ಟಂಬರ್ 2020 (11:14 IST)
ಬೆಂಗಳೂರು: ಡ್ರಗ್ ಮಾಫಿಯಾ ವಿಚಾರದಲ್ಲಿ ಹಲವು ನಟ-ನಟಿಯರ ಹೆಸರು ಕೇಳಿಬಂದಿರುವ ಹಿನ್ನಲೆಯಲ್ಲಿ ನಟ ಜಗ್ಗೇಶ್ ಇಂದಿನ ನಟರ ವರಸೆ ಬಗ್ಗೆ ಮಾತನಾಡಿದ್ದಾರೆ.


ಈಗಿನ ಪೀಳಿಗೆಯ ನಟರು ಸವಲತ್ತಿನ ತೆವಲಿಗೆ ದಾಸರಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಜಗ್ಗೇಶ್ ಹೇಳಿದ್ದಾರೆ. ‘ಬಡತನ ಗುಣನಡತೆ ಕಲಿಸುತ್ತದೆ. ಕಷ್ಟಕಾಲ ಸುಖದ ದಾರಿಗೆ ಹವಣಿಸುತ್ತದೆ. ಸವಲತ್ತುಗಳು ತೆವಲಿಗೆ ದಾಸರ ಮಾಡುತ್ತಾರೆ. ಮನೆತನ ತಂದೆ ತಾಯಿ ಬದುಕಿನ ಮೂಲಪಾಠದ ಪ್ರಾಧ‍್ಯಾಪಕರು. ಒಮ್ಮೊಮ್ಮೆ ಮನೆತನ ಸರಿಯಿದ್ದರೂ ಗೆಳೆತನ ಹಳ್ಳ ಹಿಡಿಸುತ್ತದೆ. ಇಂದು ಚಿಂತಿಸದೆ ನಾಳೆ ಚಿಂತಿಸುವವ ಶ್ರೇಷ್ಠ ಶಿಕ್ಷಕನಾಗುವ’ ಎಂದು ಜಗ್ಗೇಶ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೂಸ್ ಮಾದ ಯೋಗಿ ಪಾರ್ಟಿ ರದ್ದಾಂತದ ಬಗ್ಗೆ ದೂರು ನೀಡಿದ್ದ ನೆರೆಮನೆಯವರು