Webdunia - Bharat's app for daily news and videos

Install App

ಆಪ್ತನ ಸಾವಿಗೆ ಬೇಸರಗೊಂಡು ಈ ನಿರ್ಧಾರಕ್ಕೆ ಬಂದ ಜಗ್ಗೇಶ್

Webdunia
ಶನಿವಾರ, 15 ಮೇ 2021 (08:46 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಆಪ್ತ ಮಾದೇಗೌಡರ ಪುತ್ರನ ಸಾವಿನ ದುಃಖದಲ್ಲಿದ್ದಾರೆ. ಕೊರೋನಾಗೆ ಬಲಿಯಾದ ತಮ್ಮ ಮಗನ ವಯಸ್ಸಿನ ಯುವಕನ ಸಾವಿನಿಂದ ಮನನೊಂದು ಕೆಲವು ದಿನ ಸಾಮಾಜಿಕ ಜಾಲತಾಣದಿಂದ ದೂರವಿರಲು ನಿರ್ಧರಿಸಿದ್ದಾರೆ.


ತಮ್ಮ ಪುತ್ರನಿಂದ ಕೇವಲ 1 ವರ್ಷ ಕಿರಿಯವನಾದ ಮಾದೇಗೌಡನ ಮಗನಿಗೆ ಇತ್ತೀಚೆಗಷ್ಟೇ ಮಗುವಾಗಿತ್ತು.  ಇದ್ದ ಒಬ್ಬನೇ ಮಗ ಮಸಣವೇರಿದ. ಈ ಪೀಡೆರೋಗ ನುಂಗಿ ಹಾಕಿತು. ಅವನ ಸಾವಿನಿಂದ ನನ್ನ ಮನಸ್ಸು ಚೂರಾಗಿದೆ.

ಹೇಗೆ ಸಹಿಸುತ್ತಾನೆ ಮಾದೇಗೌಡ ದುಃಖವ? ನನ್ನ ದೇಹವೇ ಸುಟ್ಟ ಹಾಗಾಗಿದೆ. ಕೆಲವು ದಿನ ಇಲ್ಲಿಂದ ನಾ ದೂರ ಉಳಿಯುವೆ. ಏನು ಮಾಡಿದರೂ ನನಗೆ ಸಮಾಧಾನ ಸಿಗುತ್ತಿಲ್ಲ’ ಎಂದು ಜಗ್ಗೇಶ್ ಬೇಸರದಿಂದಲೇ ಸರಣಿ ಟ್ವೀಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments