Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ತೆಲುಗು ನಿರ್ಮಾಪಕರಿಂದ ಪಡೆದ ಮುಂಗಡ ಹಣ ವಾಪಾಸು ಮಾಡುತ್ತಿದ್ದರಾ ಪ್ರಭಾಸ್ ?

ಈ ಕಾರಣಕ್ಕೆ ತೆಲುಗು ನಿರ್ಮಾಪಕರಿಂದ ಪಡೆದ ಮುಂಗಡ ಹಣ ವಾಪಾಸು ಮಾಡುತ್ತಿದ್ದರಾ ಪ್ರಭಾಸ್ ?
ಹೈದರಾಬಾದ್ , ಶುಕ್ರವಾರ, 11 ಡಿಸೆಂಬರ್ 2020 (13:01 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟನೆನಿಸಿದ್ದ ಪ್ರಭಾಸ್ ಅವರು ಇದೀಗ ಬಾಲಿವುಡ್ ನಲ್ಲಿ ನಟಿಸಲು ಮುಂದಾಗಿದ್ದಾರೆ ಎಬುದಾಗಿ ತಿಳಿದುಬಂದಿದೆ.

ರಾಧೆ ಶ್ಯಾಮ್ ಚಿತ್ರೀಕರಣ ಕೊನೆಗೊಂಡಿದ್ದು, ಈ ವೇಳೆ ಪ್ರಭಾಸ್ ಬಾಲಿವುಡ್ ಚಿತ್ರದಲ್ಲಿ ನಟಿಸಲು ನಿರ್ಮಾಣ ಸಂಸ್ಥೆಗಳಿಗೆ ಓಕೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.  ನಾಗ್ ಅಶ್ವಿನ್ ನಿರ್ದೇಶನದ ಮುಂಬರುವ ಚಿತ್ರವನ್ನು ತೆಲುಗು ನಿರ್ಮಾಪಕ ಅಶ್ವಿನಿದತ್ ನಿರ್ಮಿಸುತ್ತಿದ್ದಾರೆ. ಆನಂತರ 2 ಚಿತ್ರಗಳನ್ನು ಬಾಲಿವುಡ್ ನಿರ್ಮಾಣ ಸಂಸ್ಥೆ ನಿರ್ಮಿಸಲಿದೆ ಎನ್ನಲಾಗಿದೆ.

ಹಾಗಾಗಿ ಈಗಾಗಲೇ ಮೂರು ಹಾಗೂ ನಾಲ್ಕು ವರ್ಷಗಳ ಹಿಂದೆ ತೆಲುಗು ನಿರ್ಮಾಪಕರಿಂದ ಪಡೆದ ಮುಂಗಡ ಹಣವನ್ನು ಪ್ರಭಾಸ್ ಹಿಂದಿರುಗಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪಾ ಚಿತ್ರದ ಬಳಿಕ ಮತ್ತೊಂದು ಚಿತ್ರವನ್ನು ಕಳೆದುಕೊಳ್ತಾರಾ ನಟ ವಿಜಯ್ ಸೇತುಪತಿ?