Select Your Language

Notifications

webdunia
webdunia
webdunia
webdunia

ನಟ ಪವನ್ ಕಲ್ಯಾಣ್ Z ಕೆಟಗರಿ ಭದ್ರತೆ ಪಡೆಯುತ್ತಿದ್ದರಾ?

ನಟ ಪವನ್ ಕಲ್ಯಾಣ್  Z ಕೆಟಗರಿ ಭದ್ರತೆ ಪಡೆಯುತ್ತಿದ್ದರಾ?
ಹೈದರಾಬಾದ್ , ಬುಧವಾರ, 7 ಅಕ್ಟೋಬರ್ 2020 (10:46 IST)
ಹೈದರಾಬಾದ್ : ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು Z ಕೆಟಗರಿ ಭದ್ರತೆಯನ್ನು ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು, ಇದನ್ನು ಮೋದಿ ಸರ್ಕಾರವು ಶಬ್ಬಾಶ್ ಗಿರಿ ಪಡೆಯಲು ಮಾಡಿದೆ ಎಂದು ಟೀಕಿಸಲಾಗಿದೆ.

ಈ ಬಗ್ಗೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿ ಶಾಸಕರಲ್ಲದವರಿಗೆ ದುಬಾರಿ ಭದ್ರತಾ ಫ್ರೋಟೋಕಾಲ್  ಒದಗಿಸಲು ತೆರಿಗೆದಾರರ ಹಣವನ್ನು ವ್ಯರ್ಥಮಾಡುವುದು ಎಂದು ಟೀಕಿಸಿದ್ದಾರೆ. ಆದರೆ ಜನಸೇನಾ ಪಕ್ಷವು ಈ ಊಹಾಪೋಹಗಳನ್ನು ತಳ್ಳಿಹಾಕಿದೆ.

ಕೇಂದ್ರದ ಆಡಳಿತ ಪಕ್ಷದ ಮಿತ್ರರಾಗಿದ್ದರೂ ಪವನ್ ಕಲ್ಯಾಣ್ ಅಂತಹ ಯಾವುದೇ ಭದ್ರತಾ ಅನುದಾನವನ್ನು ಕೇಳಲಿಲ್ಲ. ಯಾವುದೇ ಸಂದರ್ಭದಲ್ಲಿ ನಟ, ರಾಜಕಾರಣಿ ಪವನ್ ಅವರಿಗೆ ಬೆದರಿಕೆಗಳಿಲ್ಲ ಎಂದು ಅಧಿಕೃತ ಹೇಳಿಕೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಮದುವೆಯಾಗಲಿದ್ದಾರಂತೆ ಮೆಗಾ ಸ್ಟಾರ್ ಕುಟುಂಬದ ನಟ ಸಾಯಿ ಧರಂ ತೇಜ್