Webdunia - Bharat's app for daily news and videos

Install App

ಇಂದ್ರಜಿತ್ ಲಂಕೇಶ್ ಮೌನವಾಗಿದ್ದಿದ್ದರೆ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಬಯಲಾಗುತ್ತಲೇ ಇರಲಿಲ್ಲ!

Webdunia
ಶುಕ್ರವಾರ, 4 ಸೆಪ್ಟಂಬರ್ 2020 (11:06 IST)
ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ ಜಾಲದ ಕಿಂಗ್ ಪಿನ್ ಅನಿಕಾ ಮತ್ತು ಗ್ಯಾಂಗ್ ಬಂಧಿತರಾದಾಗ ಸ್ಯಾಂಡಲ್ ವುಡ್ ನಲ್ಲೂ ನಮ್ಮ ವ್ಯವಹಾರವಿದೆ ಎಂದಷ್ಟೇ ಹೇಳಿದ್ದಳು. ಆದರೆ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಇಷ್ಟೊಂದು ಗಂಭೀರವಾಗಿದೆ ಎಂದು ಗೊತ್ತಾಗಲು ಕಾರಣ ಇಂದ್ರಜಿತ್ ಲಂಕೇಶ್.


ಇಂದ್ರಜಿತ್ ಲಂಕೇಶ‍್ ಧೈರ್ಯ ಮಾಡಿ ಮಾಫಿಯಾ ಬಗ್ಗೆ ಮಾಹಿತಿ ನೀಡಿದ್ದಕ್ಕೇ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲು ಸಹಕಾರಿಯಾಗಿದೆ ಎಂದು ಸಿಸಿಬಿ ಪೊಲೀಸರೇ ಹೇಳಿದ್ದಾರೆ. ಚಿತ್ರರಂಗವನ್ನು ಹತ್ತಿರದಿಂದ ಬಲ್ಲ ಇಂದ್ರಜಿತ್ ಡ್ರಗ್ ತೆಗೆದುಕೊಳ್ಳುವವರ ಬಗ್ಗೆ ಸಾಕ್ಷ್ಯ ನೀಡಿಲ್ಲದೇ ಇರಬಹುದು. ಆದರೆ ಅವರು ಅನುಮಾನ ವ್ಯಕ್ತಪಡಿಸಿದ ನಟ-ನಟಿಯರ ಬಗ್ಗೆ ಪೊಲೀಸರು ಹದ್ದಿನಗಣ್ಣಿರಿಸಲು ಸಹಾಯವಾಗುತ್ತದೆ. ಇದರಿಂದ ಇಂತಹ ಮಾಫಿಯಾದಲ್ಲಿ ತೊಡಗಿಸಿಕೊಂಡವರ ಪತ್ತೆಯೂ ಸುಲಭವಾಗುತ್ತದೆ. ಹೀಗಾಗಿ ಇಂದ್ರಜಿತ್ ಗೆ ಚಿತ್ರರಂಗದಿಂದ ನೇರವಾಗಿ ಬೆಂಬಲ ಸಿಗದೇ ಹೋದರೂ ಅವರು ಮಾಡಿದ ಕೆಲಸದಿಂದ ಸಿಸಿಬಿ ಪೊಲೀಸರು ಜಾಗೃತರಾಗಿರುವುದಂತೂ ನಿಜ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಪೋಸ್ಟ್ ಹಂಚಿಕೊಂಡ ನಟಿ ರಮ್ಯಾ

ದಿಯಾ ಸಿನಿಮಾ ನಿರ್ಮಾಪಕನ ವಿರುದ್ಧ ಇದೆಂಥಾ ಆರೋಪ

ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿ ನಿನಗಾಗಿ ಸೀರಿಯಲ್‌ನ ನಟ ರಿತ್ವಿಕ್ ಮಠದ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಸ್ಥಳಾಂತರಕ್ಕೆ ಶುರುವಾಗಿದೆ ಪ್ಲ್ಯಾನ್

ದರ್ಶನ್ ಇಲ್ಲದೇ ಚಿತ್ರರಂಗಕ್ಕೆ ನಷ್ಟ ಎಂದವರಿಗೆ ರಮ್ಯಾ ಹೇಳಿದ್ದೇನು

ಮುಂದಿನ ಸುದ್ದಿ
Show comments