ಅತ್ತಿಗೆ ವಿಜಯಲಕ್ಷ್ಮಿಯನ್ನು ದಿನಕರ್ ತೂಗುದೀಪ್ ಎಷ್ಟು ಕೇರ್ ಮಾಡ್ತಾರೆ

Sampriya
ಸೋಮವಾರ, 30 ಸೆಪ್ಟಂಬರ್ 2024 (18:32 IST)
Photo Courtesy X
ಬಳ್ಳಾರಿ: ಪತಿ ದರ್ಶನ್‌ರನ್ನು ಭೇಟಿಯಾಗಲು ಬಳ್ಳಾರಿ ಜೈಲಿಗೆ ಆರನೇ ಭಾರೀ ವಿಜಯಲಕ್ಷ್ಮೀ ಭೇಟಿ ನೀಡಿದ್ದಾರೆ. ಇನ್ನು ವಿಜಯಲಕ್ಷ್ಮೀ ಸಾಥ್ ನೀಡಲು ಭಾಮೈದ ದಿನಕರ್ ತೂಗುದೀಪ್ ಅವರು ಬರುತ್ತಾರೆ. ಇಂದು ಕೂಡಾ ದರ್ಶನ್ ಭೇಟಿಗೆ ವಿಜಯಲಕ್ಷ್ಮೀ ಜತೆ ದಿನಕರ್ ತೂಗುದೀಪ್, ನಟ ಧನ್ವೀರ್ ಆಗಮಿಸಿದ್ದಾರೆ.

ಇನ್ನೂ ಭೇಟಿಯ ನಂತರ ಹೊರಬರುವಾಗ ದಿನಕರ್ ತೂಗುದೀಪ್ ಅತ್ತಿಗೆಯನ್ನು ತುಂಬಾನೇ ಕೇರ್ ಮಾಡುತ್ತಾರೆ. ಇಂದು ಕೂಡಾ ದರ್ಶನ್‌ಗೆ ತಂದಿದ್ದ ಎರಡು ಬ್ಯಾಗ್‌ ತಪಾಸಣೆ ವೇಳೆ ಜೋರು ಮಳೆ ಸುರಿದಿದೆ. ಈ  ವಿಜಯಲಕ್ಷ್ಮಿ ನೆನೆಯುತ್ತಿರುವುದನ್ನು ನೋಡಿ  ಅತ್ತಿಗೆಗೆ ಕೊಡೆ ಹಿಡಿದು ಸಂದರ್ಶಕರ ಕೊಠಡಿಯತ್ತ ದಿನಕರ್ ತೆರಳಿದ್ದಾರೆ.

ವಾಪಾಸ್ಸಾಗುವ ವೇಳೆಯೂ ಮಾಧ್ಯಮದವರು ಸುತ್ತುವರೆದಾಗ ಕಾರಿನ ಬಾಗಿಲು ತೆರೆದು ಕೂರಿಸಿದ್ದಾರೆ. ಅದಲ್ಲದೆ ಕ್ಯಾಮಾರಾದಿಂದ ಅತ್ತಿಗೆಯನ್ನು ಕಾಪಾಡುತ್ತಾ ಕಾರಿನತ್ತ ಬರುತ್ತಿರುವುದನ್ನು ನೋಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ಮುಂದಿನ ಸುದ್ದಿ
Show comments