Webdunia - Bharat's app for daily news and videos

Install App

ಅತ್ತಿಗೆ ವಿಜಯಲಕ್ಷ್ಮಿಯನ್ನು ದಿನಕರ್ ತೂಗುದೀಪ್ ಎಷ್ಟು ಕೇರ್ ಮಾಡ್ತಾರೆ

Sampriya
ಸೋಮವಾರ, 30 ಸೆಪ್ಟಂಬರ್ 2024 (18:32 IST)
Photo Courtesy X
ಬಳ್ಳಾರಿ: ಪತಿ ದರ್ಶನ್‌ರನ್ನು ಭೇಟಿಯಾಗಲು ಬಳ್ಳಾರಿ ಜೈಲಿಗೆ ಆರನೇ ಭಾರೀ ವಿಜಯಲಕ್ಷ್ಮೀ ಭೇಟಿ ನೀಡಿದ್ದಾರೆ. ಇನ್ನು ವಿಜಯಲಕ್ಷ್ಮೀ ಸಾಥ್ ನೀಡಲು ಭಾಮೈದ ದಿನಕರ್ ತೂಗುದೀಪ್ ಅವರು ಬರುತ್ತಾರೆ. ಇಂದು ಕೂಡಾ ದರ್ಶನ್ ಭೇಟಿಗೆ ವಿಜಯಲಕ್ಷ್ಮೀ ಜತೆ ದಿನಕರ್ ತೂಗುದೀಪ್, ನಟ ಧನ್ವೀರ್ ಆಗಮಿಸಿದ್ದಾರೆ.

ಇನ್ನೂ ಭೇಟಿಯ ನಂತರ ಹೊರಬರುವಾಗ ದಿನಕರ್ ತೂಗುದೀಪ್ ಅತ್ತಿಗೆಯನ್ನು ತುಂಬಾನೇ ಕೇರ್ ಮಾಡುತ್ತಾರೆ. ಇಂದು ಕೂಡಾ ದರ್ಶನ್‌ಗೆ ತಂದಿದ್ದ ಎರಡು ಬ್ಯಾಗ್‌ ತಪಾಸಣೆ ವೇಳೆ ಜೋರು ಮಳೆ ಸುರಿದಿದೆ. ಈ  ವಿಜಯಲಕ್ಷ್ಮಿ ನೆನೆಯುತ್ತಿರುವುದನ್ನು ನೋಡಿ  ಅತ್ತಿಗೆಗೆ ಕೊಡೆ ಹಿಡಿದು ಸಂದರ್ಶಕರ ಕೊಠಡಿಯತ್ತ ದಿನಕರ್ ತೆರಳಿದ್ದಾರೆ.

ವಾಪಾಸ್ಸಾಗುವ ವೇಳೆಯೂ ಮಾಧ್ಯಮದವರು ಸುತ್ತುವರೆದಾಗ ಕಾರಿನ ಬಾಗಿಲು ತೆರೆದು ಕೂರಿಸಿದ್ದಾರೆ. ಅದಲ್ಲದೆ ಕ್ಯಾಮಾರಾದಿಂದ ಅತ್ತಿಗೆಯನ್ನು ಕಾಪಾಡುತ್ತಾ ಕಾರಿನತ್ತ ಬರುತ್ತಿರುವುದನ್ನು ನೋಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments