Select Your Language

Notifications

webdunia
webdunia
webdunia
webdunia

ಹೊಂಬಾಳೆ ಫಿಲಂಸ್ ನ ಬಘೀರನಿಗೆ ಇಂದು ಮುಹೂರ್ತ

ಹೊಂಬಾಳೆ ಫಿಲಂಸ್ ನ ಬಘೀರನಿಗೆ ಇಂದು ಮುಹೂರ್ತ
ಬೆಂಗಳೂರು , ಶುಕ್ರವಾರ, 20 ಮೇ 2022 (08:40 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಜಾಗತಿಕವಾಗಿ ಗಮನ ಸೆಳೆದಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಹೊಸ ಸಿನಿಮಾಗೆ ಇಂದು ಮುಹೂರ್ತ ಕಾರ್ಯಕ್ರಮ ನೆರವೇರಲಿದೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕರಾಗಿ ಹೊಂಬಾಳೆ ಫಿಲಂಸ್ ಹೊಸ ಸಿನಿಮಾ ಮಾಡಲಿದ್ದು, ಇದಕ್ಕೆ ಬಘೀರ ಎಂದು ಟೈಟಲ್ ಫಿಕ್ಸ್ ಆಗಿದೆ.

ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ನೆರವೇರಲಿದೆ. ಡಾ.ಸೂರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಪ್ರಶಾಂತ್ ನೀಲ್ ಚಿತ್ರ ಕತೆ ಬರೆದಿದ್ದಾರೆ. ಈಗಾಗಲೇ ಅಧಿಕೃತ ಪೋಸ್ಟರ್ ಕೂಡಾ ಬಿಡುಗಡೆಯಾಗಿತ್ತು. ಇದೊಂದು ಮಾಸ್ ಥ್ರಿಲ್ಲರ್ ಮೂವಿ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೇತನಾ ರಾಜ್ ಸಾವಿಗೆ ರಾಖಿ ಸಾವಂತ್ ಕಿಡಿ