Webdunia - Bharat's app for daily news and videos

Install App

ಒಳ್ಳೆ ನಿರ್ಧಾರ, ಮುಂದೆ ಹೋಗ್ಲಿ ಕತೆ: ಭಾಗ್ಯಳ ನಿರ್ಧಾರಕ್ಕೆ ವೀಕ್ಷಕರು ಫಿದಾ

Sampriya
ಸೋಮವಾರ, 24 ಫೆಬ್ರವರಿ 2025 (15:09 IST)
Photo Courtesy X
ಬೆಂಗಳೂರು: ತಾಂಡವ್‌ನನ್ನು ಹೇಗಾದರೂ ಮಾಡಿ ಮದುವೆಯಾಗಬೇಕೆಂದು ಶ್ರೇಷ್ಠಾ ಕಣ್ಣೀರಿನ ನಾಟಕವಾಡಿ, ಮದುವೆಗೆ ಸಜ್ಜು ಮಾಡಿದ್ದಾಳೆ. ಇದೀಗ ಎಲ್ಲರಲ್ಲಿ ಶ್ರೇಷ್ಠ ಮತ್ತು ತಾಂಡವ್ ಮತ್ತೇ ಮದುವೆ ಆಗುತ್ತೋ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಗಂಡನ ನಡವಳಿಕೆ, ಅವಮಾನಕ್ಕೆ ಬೇಸತ್ತ ಭಾಗ್ಯಾ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾಳೆ.

ಕಟ್ಟಿರುವ ತಾಳಿಗೆ ಗಂಡನ ಬೆಲೆ ಕೊಡದಿದ್ದರೆ ಏನು ಪ್ರಯೋಜನ. ಈ ತಾಳಿ ಸರಪಳಿಯಾಗಿ, ಭಾರವಾಗುತ್ತಿದೆ. ಅತ್ತೆ ಬಳಿ ಗಂಡನಾ ಎದುರೇ ಈ ತಾಳಿಯನ್ನು ತೆಗೆಯುತ್ತೇನೆ ಎಂದು ಭಾಗ್ಯ ಹೇಳಿದಾಗ ಕುಸುಮಾ ತಾಳಿ ತೆಗೆಯುವಂತೆ ಹೇಳುತ್ತಾಳೆ.

ಒಟ್ಟಾರೆ ಇಂದಿನ ಎಪಿಸೋಡ್ ಸೂಪರ್ ಆಗಿದೆ ಎಂದು ಪ್ರೋಮೋ ನೋಡಿದ ವೀಕ್ಷಕರು ಲೆಕ್ಕಾಚಾರ ಹಾಕಿದ್ದಾರೆ.  ಭಾಗ್ಯಳ ಈ ನಿರ್ಧಾರಕ್ಕೆ ಪ್ರೇಕ್ಷಕರು ಸೂಪರ್ ಎಂದಿದ್ದಾರೆ. ಕೊನೆಗೂ ಇಂತ ನಿರ್ಧಾರ ತಗೊಂಡಿದ್ದು ಒಳ್ಳೆಯದಾಯ್ತು ಭಾಗ್ಯ ಮುಂದೆ ಎಲ್ಲ ಒಳ್ಳೇದೇ ಆಗುತ್ತೆ ಎಂದು ಬೆಂಬಲ ಸೂಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments