Select Your Language

Notifications

webdunia
webdunia
webdunia
webdunia

ಮಂತ್ರಾಲಯದಲ್ಲಿ ರಾಯರ ಸೇವೆ ಮಾಡಿದ ಧ್ರು ವ ಸರ್ಜಾ

ಧ್ರುವ ಸರ್ಜಾ
ಬೆಂಗಳೂರು , ಗುರುವಾರ, 3 ಮಾರ್ಚ್ 2022 (09:40 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶೂಟಿಂಗ್ ನಡುವೆಯೂ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ರಾಯರಿಗೆ ಪೂಜೆ ಸಲ್ಲಿಸಿದ್ದಾರೆ.

ತಮ್ಮ ಸಂಗಡಿಗರೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಧ್ರುವ ಸರ್ಜಾ ರಾಯರ ಪಲ್ಲಕ್ಕಿ ಸೇವೆ, ಪೂಜೆ ಸಲ್ಲಿಸಿ ರಾಯರ ದರ್ಶನ ಪಡೆದರು.

ಇನ್ನು, ಧ್ರುವ ಸರ್ಜಾ ಆಗಮನದ ಕಾರಣದಿಂದ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದರು. ತಮ್ಮನ್ನು ಭೇಟಿಯಾದ ಎಲ್ಲರಿಗೂ ಸೆಲ್ಫೀ ನೀಡಿ, ನಗುತ್ತಾ ಮಾತನಾಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲಿಷ್ ನಲ್ಲಿ ವಿಕ್ರಾಂತ್ ರೋಣ: ಡಬ್ಬಿಂಗ್ ಮಾಡಿ ದಾಖಲೆ ಮಾಡಿದ ಕಿಚ್ಚ ಸುದೀಪ್