Select Your Language

Notifications

webdunia
webdunia
webdunia
webdunia

ಅಣ್ಣನಿಗಾಗಿ ಸಮಾಧಿ ಬಳಿ ಧ್ರುವ ಸರ್ಜಾ ಮಾಡಿದ್ದೇನು ಗೊತ್ತಾ?

ಅಣ್ಣನಿಗಾಗಿ ಸಮಾಧಿ ಬಳಿ ಧ್ರುವ ಸರ್ಜಾ ಮಾಡಿದ್ದೇನು ಗೊತ್ತಾ?
ಬೆಂಗಳೂರು , ಸೋಮವಾರ, 15 ಜೂನ್ 2020 (08:54 IST)
ಬೆಂಗಳೂರು: ಚಿರಂಜೀವಿ ಸರ್ಜಾ ಅಗಲುವಿಕೆಯ ದುಃಖವನ್ನು ಮರೆಯಲು ಸಹೋದರ ಧ್ರುವ ಸರ್ಜಾರಿಗೆ ಸಾಧ‍್ಯವಾಗುತ್ತಿಲ್ಲ. ಅಣ್ಣನ ಮೃತದೇಹವನ್ನು ತನ್ನ ಫಾರಂ ಹೌಸ್ ನಲ್ಲೇ ಇರಿಸಬೇಕೆಂದು ಹಠ ಹಿಡಿದಿದ್ದ ಧ್ರುವ ಈಗ ಮಾಡುತ್ತಿರುವುದು ಏನು ಗೊತ್ತಾ?


ಅಣ್ಣ ಚಿರು ಸಮಾಧಿಗೆ ಬಿಸಿಲು ತಾಕದಂತೆ ತಾತ್ಕಾಲಿಕವಾಗಿ ಚಪ್ಪರದ ವ್ಯವಸ್ಥೆ ಮಾಡಿಸಿದ್ದಾರೆ. ಮುಂದಿನ ದಿನದಲ್ಲಿ ವ್ಯವಸ್ಥಿತವಾಗಿ ಸಮಾಧಿ ಕಟ್ಟುವ ಯೋಚನೆ ಧ್ರುವರಿಗಿದೆ ಎನ್ನಲಾಗಿದೆ. ಆದರೆ ಅಲ್ಲಿಯವರೆಗೆ ಚಿರ ನಿದ್ರೆಯಲ್ಲಿರುವ ಅಣ್ಣನಿಗೆ ಕೊಂಚವೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಧ್ರುವ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆಯೇ ಪರಿಹಾರವಲ್ಲ ಎಂದಿದ್ದ ಸುಶಾಂತ್ ಕೊನೆಗೆ ಹೀಗೆಯೇ ಜೀವನ ಕೊನೆಗಾಣಿಸಬೇಕಿತ್ತೇ?!