Select Your Language

Notifications

webdunia
webdunia
webdunia
webdunia

ದರ್ಶನ್ ‘ಕುರುಕ್ಷೇತ್ರ’ ಅಡಿಯೋ ರಿಲೀಸ್ ಗೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿರುವ ಮುನಿರತ್ನ

ದರ್ಶನ್ ‘ಕುರುಕ್ಷೇತ್ರ’ ಅಡಿಯೋ ರಿಲೀಸ್ ಗೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿರುವ ಮುನಿರತ್ನ
ಬೆಂಗಳೂರು , ಶುಕ್ರವಾರ, 28 ಜೂನ್ 2019 (10:05 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಸಿನಿಮಾ ಕುರುಕ್ಷೇತ್ರ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಅಂತೂ ಅದರ ರಿಲೀಸ್ ಗೆ ಮುಹೂರ್ತವೂ ಫಿಕ್ಸ್ ಆಗಿದೆ.


ಈ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಘೋಷಿಸಿದ್ದಾರೆ. ಇದಕ್ಕೂ ಮೊದಲು ಅಡಿಯೋ ರಿಲೀಸ್ ಆಗಲಿದೆ.

ಜುಲೈ 7 ರಂದು ಕುರುಕ್ಷೇತ್ರ ಸಿನಿಮಾ ಅಡಿಯೋ ರಿಲೀಸ್ ನ್ನು ಭರ್ಜರಿಯಾಗಿ ದೊಡ್ಡ ಸಮಾರಂಭ ಮೂಲಕ ಬಿಡುಗಡೆ ಮಾಡಲು ಮುನಿರತ್ನ ತಯಾರಿ ನಡೆಸಿದ್ದಾರೆ. ವಿ ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಸೂರ್ಯಗೆ ಸಿಕ್ಕ ಹೊಸ ಹುಡುಗಿ ಯಾರು ಗೊತ್ತೇ?