Select Your Language

Notifications

webdunia
webdunia
webdunia
webdunia

ಆಮ್ಲಜನಕದ ಬ್ಯಾಂಕುಗಳನ್ನು ಪ್ರಾರಂಭಿಸಲು ಮುಂದಾದ ನಟ ಚಿರಂಜೀವಿ

ಆಮ್ಲಜನಕದ ಬ್ಯಾಂಕುಗಳನ್ನು ಪ್ರಾರಂಭಿಸಲು ಮುಂದಾದ ನಟ ಚಿರಂಜೀವಿ
ಹೈದರಾಬಾದ್ , ಗುರುವಾರ, 27 ಮೇ 2021 (17:45 IST)
ಹೈದರಾಬಾದ್ : ಆಮ್ಲಜನಕದ ಪೂರೈಕೆಯಲ್ಲಿ ಕೊರತೆಯಾದ ಹಿನ್ನಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ತೆಲುಗು ರಾಜ್ಯಗಳಾದ್ಯಂತ ಆಮ್ಲಜನಕದ ಬ್ಯಾಂಕುಗಳನ್ನು ಪ್ರಾರಂಭಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಈಗಾಗಲೇ ಹೈದರಾಬಾದ್ ನಲ್ಲಿ ತಮ್ಮ ಕಾರ್ಯಚರಣೆಯನ್ನು ಪ್ರಾರಂಭಿಸಿದ್ದಾರೆ.

ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಮೂಲಕ ಆಕ್ಸಿಜನ್ ಬ್ಯಾಂಕುಗಳ ನಿರ್ಮಾಣಕ್ಕೆ ಮುಂದಾದ ಚಿರಂಜೀವಿ ಅವರು ಟ್ವೀಟ್ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇಂದು ಅವರು ಖಮ್ಮಮ್, ಕರೀಂನಗರ ಮತ್ತು ಇತರ 5 ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ. ತಂದೆಯ ಈ ಕೆಲಸಗಳಿಗೆ ಪುತ್ರ ರಾಮ್ ಚರಣ್ ಕೂಡ ಕೈಜೋಡಿಸಲಿದ್ದಾರೆ ಎನ್ನಲಾಗಿದೆ.
ಹೈದರಾಬಾದ್, ಆಮ್ಲಜನಕ, ಚಿರಂಜೀವಿ, Hyderabad, Oxygen, Chiranjivi

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ಪೋಷಕ ನಟ ಬಿ.ಎಂ.ಕೃಷ್ಣೇಗೌಡ ಕೊರೊನಾಕ್ಕೆ ಬಲಿ