Select Your Language

Notifications

webdunia
webdunia
webdunia
webdunia

ಎನ್ ಟಿಆರ್ ಗೆ ಭಾರತ್ ರತ್ನ ನೀಡುವಂತೆ ಚಿರಂಜೀವಿ ಒತ್ತಾಯ

ಎನ್ ಟಿಆರ್ ಗೆ ಭಾರತ್ ರತ್ನ ನೀಡುವಂತೆ ಚಿರಂಜೀವಿ ಒತ್ತಾಯ
ಹೈದರಾಬಾದ್ , ಶನಿವಾರ, 29 ಮೇ 2021 (11:39 IST)
ಹೈದರಾಬಾದ್ : ದೇಶದ ಅತ್ಯುತ್ತಮ ನಾಗರಿಕ ಪ್ರಶಸ್ತಿ ಭಾರತ್ ರತ್ನವನ್ನು ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಎನ್ ಟಿಆರ್ ಅವರಿಗೆ ಮರಣೋತ್ತರವಾಗಿ ನೀಡಬೇಕೆಂದು ಮೆಗಾಸ್ಟಾರ್ ಚಿರಂಜೀವಿ ಅವರು ಒತ್ತಾಯಿಸಿದ್ದಾರೆ.

ಇಂದು ಎನ್ ಟಿಆರ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಚಿರು ತಮ್ಮ ಟ್ವೀಟರ್ ನಲ್ಲಿ ಎನ್ ಟಿಆರ್ ಅವರು ಭಾರತ್ ರತ್ನ ಪಡೆಯಲು ಅರ್ಹರು. ಪ್ರತಿಷ್ಠಿತ ಪ್ರಶಸ್ತಿಯನ್ನು ಅವರಿಗೆ ನೀಡಿದರೆ ಅದು ತೆಲುಗು ಸಮುದಾಯಕ್ಕೆ ಹೆಮ್ಮೆಯ ಗೌರವವಾಗಿದೆ. ಹಾಗಾಗಿ ಅದನ್ನು ಪ್ರದಾನ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಕರಂ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ ನಟ ಶರ್ವಾನಂದ್