Webdunia - Bharat's app for daily news and videos

Install App

ತೆಲುಗಿನಲ್ಲಿ ನಟ ಚಂದನ್ ಕುಮಾರ್ ಗೆ ನಿಷೇಧ

Webdunia
ಬುಧವಾರ, 3 ಆಗಸ್ಟ್ 2022 (10:16 IST)
ಬೆಂಗಳೂರು: ಇತ್ತೀಚೆಗೆ ತೆಲುಗು ಧಾರವಾಹಿ ಸೆಟ್ ನಲ್ಲಿ ಚಿತ್ರೀಕರಣ ವೇಳೆ ನಡೆದ ಕಿರಿಕ್ ಬಳಿಕ ಕನ್ನಡ ನಟ ಚಂದನ್ ಕುಮಾರ್ ರನ್ನು ತೆಲುಗು ಟಿವಿ ಅಸೋಸಿಯೇಷನ್ ತೆಲುಗು ಕಿರುತೆರೆಯಿಂದ ಚಂದನ್ ಗೆ ನಿಷೇಧ ಹೇರಿದೆ ಎನ್ನಲಾಗಿದೆ.

ಹಲ್ಲೆ ವಿಡಿಯೋಗಳು ವೈರಲ್ ಆದ ಬಳಿಕ ಚಂದನ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ನನಗಾದ ಅವಮಾನಕ್ಕೆ ಅವರೇ ಕ್ಷಮೆ ಕೇಳುವವರೆಗೂ ಮತ್ತೆ ತೆಲುಗು ಧಾರವಾಹಿಯಲ್ಲಿ ನಟಿಸಲ್ಲ ಎಂದಿದ್ದರು.

ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ಬೇರೆಯದೇ ಕತೆ ಹೇಳುತ್ತಿದೆ. 3-4 ಬಾರಿ ಶಾಟ್ ಗೆ ಕರೆದಾಗಲೂ ಹೋಗದೇ ಅಸಿಸ್ಟೆಂಟ್ ಮೇಲೆ ದೌರ್ಜನ್ಯವೆಸಗಿದ ಚಂದನ್ ರನ್ನು ತೆಲುಗು ಕಿರುತೆರೆಯಿಂದ ನಿಷೇಧ ಹೇರುವಂತೆ ಆದೇಶಿಸಿ ತೆಲುಗು ಟಿವಿ ಅಸೋಸಿಯೇಷನ್ ಬರೆದಿದ್ದ ಪತ್ರ ವೈರಲ್ ಆಗಿದೆ. ಈ ಆದೇಶ ಚಂದನ್ ಪತ್ರಿಕಾಗೋಷ್ಠಿ ನಡೆಸುವುದಕ್ಕಿಂತಲೂ ಮೊದಲೇ ಹೊರಡಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಇಲ್ಲಿ ಚಂದನ್ ಪತ್ರಿಕಾಗೋಷ್ಠಿ ನಡೆಸುವ ಮೊದಲೇ ತೆಲುಗಿನಿಂದ ಅವರಿಗೆ ನಿಷೇಧ ಹೇರಲಾಗಿತ್ತು ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪ್ರೇಮಾನಂದ ಮಹಾರಾಜ್‌ ಭೇಟಿ ವೇಳೆ ರಾಜ್ ಕುಂದ್ರಾ ಮಾತು ಕೇಳಿ ಶಾಕ್ ಆದ ಶಿಲ್ಪಾ ಶೆಟ್ಟಿ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ದರ್ಶನ್ ಜೈಲು ಸೇರುವಂತೆ ಮಾಡಿದ ಆ ಮೂವರು ಯಾರೆಲ್ಲಾ ನೋಡಿ

ಮುಂದಿನ ಸುದ್ದಿ
Show comments