Select Your Language

Notifications

webdunia
webdunia
webdunia
webdunia

ಬನಾರಸ್ ಗೆ ತೆರಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬನಾರಸ್ ಗೆ ತೆರಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (09:51 IST)
ಬೆಂಗಳೂರು: ಒಡೆಯ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬನಾರಸ್ ಕಡೆಗೆ ತೆರಳಿದ್ದಾರೆ.


ಒಡೆಯ ಸಿನಿಮಾ ಬಳಿಕ ದರ್ಶನ್ ‘ರಾಬರ್ಟ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ದರ್ಶನ್ ಬನಾರಸ್ ಗೆ ಚಿತ್ರತಂಡದ ಸಮೇತ ತೆರಳಿದ್ದಾರೆ.

ದರ್ಶನ್ ಜತೆಗೆ ನಟ ಚಿಕ್ಕಣ್ಣ ಕೂಡಾ ಇದ್ದಾರೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಬಳಿಕ ದರ್ಶನ್ ಮದಕರಿನಾಯಕ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಗಾಳಿಪಟ ಹಾಡಿನ ಮೋಡಿ ಮಾಡಲಿರುವ ಗಣೇಶ್, ದಿಗಂತ್