Webdunia - Bharat's app for daily news and videos

Install App

BBK11: ಬಿಗ್ ಬಾಸ್ ಕನ್ನಡ ಈ ವಾರಂತ್ಯದ ಎಪಿಸೋಡ್ ಕ್ಯಾನ್ಸಲ್

Krishnaveni K
ಮಂಗಳವಾರ, 22 ಅಕ್ಟೋಬರ್ 2024 (10:35 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಈ ವಾರಂತ್ಯದ ಕಿಚ್ಚ ಸುದೀಪ್ ಜೊತೆಗಿನ ಎಪಿಸೋಡ್ ಶೂಟಿಂಗ್ ಕ್ಯಾನ್ಸಲ್ ಆಗಿದ್ದು, ಈ ವಾರಂತ್ಯಕ್ಕೆ ಪಂಚಾಯ್ತಿ ಇರಲ್ಲ.

ಕಿಚ್ಚ ಸುದೀಪ್ ಈಗ ಮಾತೃ ವಿಯೋಗದ ದುಃಖದಲ್ಲಿದ್ದಾರೆ. ಸದ್ಯಕ್ಕೆ ಅವರು ಯಾವುದೇ ಶೂಟಿಂಗ್ ನಲ್ಲಿ ಭಾಗಿಯಾಗುವ ಪರಿಸ್ಥಿತಿಯಲ್ಲಿಲ್ಲ. ತಾಯಿ ತೀರಿಕೊಂಡಿರುವ ದುಃಖದಲ್ಲಿರುವ ತಂದೆಯ ಆರೋಗ್ಯವೂ ಚೆನ್ನಾಗಿಲ್ಲ. ಹೀಗಾಗಿ ಸದ್ಯಕ್ಕಂತೂ ಸುದೀಪ್ ಕುಟುಂಬಕ್ಕಾಗಿ ಸಮಯ ಮೀಡಲಿಡಬೇಕಾಗಿದೆ.

ಹೀಗಾಗಿ ಈ ವಾರಂತ್ಯದಲ್ಲಿ ಕಿಚ್ಚನ ಜೊತೆಗಿನ ಎಪಿಸೋಡ್ ಪ್ರಸಾರವಾಗಲ್ಲ. ಶೂಟಿಂಗ್ ಇಲ್ಲ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಯಾವ ಕಾರಣಕ್ಕೆ ಕಿಚ್ಚನ ಎಪಿಸೋಡ್ ಇಲ್ಲ ಎಂದು ಸ್ಪರ್ಧಿಗಳಿಗೆ ತಿಳಿಸಿಲ್ಲ. ಈ ವಾರ ಎಲಿಮಿನೇಷನ್ ಇರಲ್ಲ, ವೀಕೆಂಡ್ ಪಂಚಾಯ್ತಿ ಇರಲ್ಲ ಎಂದು ಮಾತ್ರ ಹೇಳಲಾಗಿದೆ.

ಈ ವಿಚಾರ ಕೇಳಿ ಐಶ್ವರ್ಯಾ ಕುಣಿದಾಡಿದ್ದಾರೆ. ಆದರೆ ಭವ್ಯಾ ಯಾವ ಕಾರಣಕ್ಕೆ ಇರಬಹುದು ಎಂದು ಕೊಂಚ ಆತಂಕಗೊಂಡರು. ಕಳೆದ ವಾರ ಬಿಗ್ ಬಾಸ್ ಶೂಟಿಂಗ್ ನಡುವೆಯೇ ಕಿಚ್ಚ ಸುದೀಪ್ ಗೆ ತಾಯಿಯ ಅನಾರೋಗ್ಯದ ವಿಚಾರ ತಿಳಿದುಬಂದಿತ್ತು. ಭಾನುವಾರ ಅವರ ತಾಯಿ ಸರೋಜ ಅನಾರೋಗ್ಯದಿಂದ ನಿಧನರಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಊಹಿಸಲಾಗದ್ದನ್ನು ಸಾಧಿಸಿದ ರಿಷಭ್‌ ಶೆಟ್ಟಿ: ಕಾಂತಾರ 1 ಸಿನಿಮಾವನ್ನು ಕೊಂಡಾಡಿದ ಜ್ಯೂ.ಎನ್‌ಟಿಆರ್‌, ಶಿವಣ್ಣ

ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರು ಫಿದಾ: ರಿಷಭ್‌ ಶೆಟ್ಟಿ ಅಪ್ಪಿಕೊಂಡು ಪತ್ನಿ ಪ್ರಗತಿ ಭಾವುಕ

ಹಾಡು ನಿಲ್ಲಿಸಿದ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಛನ್ನುಲಾಲ್ ಮಿಶ್ರಾ: ಮೋದಿ ಕಂಬನಿ

Kantara chapter 1: ಮೈ ರೋಮಾಂಚನಗೊಳಿಸುವ ಕಾಂತಾರ ಚಾಪ್ಟರ್ 1 ವಿಮರ್ಶೆ ಇಲ್ಲಿದೆ

BB Season 12: ಮೂರನೇ ದಿನ ಧನುಷ್ ವಿರುದ್ಧ ರೆಬಲ್ ಆದ ಅಶ್ವಿನಿ ಗೌಡಗೆ ನೆಟ್ಟಿಗರಿಂದ ಕ್ಲಾಸ್‌

ಮುಂದಿನ ಸುದ್ದಿ
Show comments