Webdunia - Bharat's app for daily news and videos

Install App

ಕಲಹೆಗಳೆಲ್ಲಾ ಮುಗಿದು ಒಂದಾಯಿತು ಕೋಟೆ ಮನೆ: 'ಅಣ್ಣಯ್ಯ'ಗೆ ದಾರಿಮಾಡಿ ಕೊಟ್ಟ 'ಸತ್ಯ' ಸೀರಿಯಲ್

Sampriya
ಶನಿವಾರ, 10 ಆಗಸ್ಟ್ 2024 (20:44 IST)
Photo Courtesy X
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ 'ಅಣ್ಣಯ್ಯ' ಸೀರಿಯಲ್ ಶುರುವಾಗುತ್ತಿರುವ ಬೆನ್ನಲ್ಲೇ ಸತ್ಯ ಸೀರಿಯಲ್‌ ಅನ್ನು ಅಂತ್ಯ ಮಾಡಲಾಗಿದೆ. ಇಂದಿನ ಸಂಚಿಕೆಯೊಂದಿಗೆ ಸತ್ಯ ಸೀರಿಯಲ್ ಕೊನೆಗೊಂಡಿದೆ.

'ಸತ್ಯ' ಧಾರಾವಾಹಿ ಅಂತ್ಯವಾಗುತ್ತಿರುವ ಬಗ್ಗೆ ವಾಹಿನಿಯಿಂದಲೇ ಸ್ಪಷ್ಟಣೆ ನೀಡಲಾಗಿದ್ದು, ಇಂದು ಕಲಹಗಳೆಲ್ಲಾ ಮುಗಿದು ಕೋಟೆ ಮನೆ ಒಂದಾಗಿರುವ ಸಂಚಿಕೆಯೊಂದಿಗೆ ಸೀರಿಯಲ್‌ ಅಂತ್ಯ ಮಾಡಲಾಗಿದೆ.

ಹೊಸದಾಗಿ 'ಅಣ್ಣಯ್ಯ' ಧಾರಾವಾಹಿ ಪ್ರಸಾರ ಆಗಲಿದೆ. ಹೀಗಾಗಿ ಬೇರೆ ಧಾರಾವಾಹಿಯ ಸಮಯದ ಬದಲಾವಣೆ ಮಾಡಲಾಗಿತ್ತು. 7.30ಗೆ ಪ್ರಸಾರ ಆಗುತ್ತಿದ್ದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಇನ್ಮುಂದೆ 6.30ಗೆ ಪ್ರಸಾರ ಆಗಲಿದೆ. 'ಅಣ್ಣಯ್ಯ' ಧಾರಾವಾಹಿಯು 7.30ಗೆ ಪ್ರಸಾರ ಆಗಲಿದೆ.

2020 ಶುರುವಾದ ಸತ್ಯ ಸೀರಿಯಲ್ ಆರಂಭದ ದಿನಗಳಲ್ಲಿ ಟಿಆರ್‌ಪಿಯಲ್ಲಿ ಟಾಪ್ 5 ಸ್ಥಾನದಲ್ಲಿತ್ತು. ಇತ್ತೀಚೆಗೆ ಈ ಸೀರಿಯಲ್‌ನ ಟಿಆರ್‌ಪಿ ಕಡಿಮೆ ಆಗಿದ್ದರಿಂದ ಧಾರವಾಹಿ ಮುಕ್ತಾಯ ಮಾಡುತ್ತಿರುವ ಬಗ್ಗೆ ಸುದ್ದಿ ಹಬ್ಬಿತ್ತು. ಇದೀಗ ಅದರಂತೆ ಸತ್ಯ ಸೀರಿಯಲ್‌ ಅನ್ನು ಮುಕ್ತಾಯಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ದರ್ಶನ್ ಮಾತಾಡೋವರೆಗೂ ಇದೊಂದು ಕೆಲಸ ಮಾಡಲ್ವಂತೆ ಪ್ರಥಮ್

ಮುಂದಿನ ಸುದ್ದಿ
Show comments