Select Your Language

Notifications

webdunia
webdunia
webdunia
webdunia

ಈ ನಟನನ್ನು ಭೇಟಿ ಮಾಡಬೇಕೆಂಬ ನಟಿ ಚೈತ್ರ ಆಸೆ ಈಡೇರಲೇ ಇಲ್ಲ

ಈ ನಟನನ್ನು ಭೇಟಿ ಮಾಡಬೇಕೆಂಬ ನಟಿ ಚೈತ್ರ ಆಸೆ ಈಡೇರಲೇ ಇಲ್ಲ
ಚೆನ್ನೈ , ಶನಿವಾರ, 12 ಡಿಸೆಂಬರ್ 2020 (09:53 IST)
ಚೆನ್ನೈ : ಆತಿಥ್ಯಕಾರಿಣಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಳಿಕ ನಟಿಯಾಗಿ ಮುಂಚೂಣಿಗೆ ಬಂದ ನಟಿ ಚೈತ್ರ ಅವರು ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಲಿದ್ದಾರೆ ಎಂದು ಅನೇಕ ಅಭಿಮಾನಿಗಳು ನಿರೀಕ್ಷಿಸಿದ್ದರು.

ಆದರೆ ಅವರು ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿ ಜಗತ್ತನ್ನು ತೊರೆದಿದ್ದಾರೆ. ಅವರ ಸಾವು ಇನ್ನೂ ಯಾರಿಗೂ ಊಹಿಸಿಕೊಳ್ಳಲು ಅಸಾಧ್ಯವಾಗಿದೆ.   ಅವರ ಹಳೆಯ ಸಂದರ್ಶನವೊಂದು ಇದೀಗ ವೈರಲ್ ಆಗುತ್ತಿದ್ದು, ಇದನ್ನು ಕಂಡು ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ.

ಈ ಸಂದರ್ಶನದಲ್ಲಿ ಅವರು, ತಾನು ವಿಜಯ್ ಅವರ ಅಭಿಮಾನಿಯಾಗಿದ್ದು, ತನ್ನ ಮದುವೆಗೆ ಅವರನ್ನು ಆಹ್ವಾನಿಸಿ ಅವರನ್ನು ಭೇಟಿ ಮಾಡಬೇಕೆಂದುಕೊಂಡಿದ್ದೇನೆ ಎಂದಿದ್ದರು. ಆದರೆ ಅವರ ಆಸೆ ಕೊನೆಗೂ ಈಡೇರಲೇ ಇಲ್ಲ ಎಂಬುದು ಅಭಿಮಾನಿಗಳ  ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಗಾಗಿ ಜೊತೆ ಜೊತೆಯಲಿ ಧಾರವಾಹಿ ತೊರೆಯುತ್ತಿರುವ ಬಗ್ಗೆ ಆರ್ಯವರ್ಧನ್ ಹೇಳಿಕೆ