Select Your Language

Notifications

webdunia
webdunia
webdunia
webdunia

ಶೂಟಿಂಗ್ ವೇಳೆ ಈ ಕಾರಣಕ್ಕೆ ಜನರ ನಡುವೆ ವಾಗ್ದಾದಕ್ಕೀಳಿದ ನಟ ವಿಜಯ್ ಸೇತುಪತಿ

ಶೂಟಿಂಗ್ ವೇಳೆ ಈ ಕಾರಣಕ್ಕೆ ಜನರ ನಡುವೆ ವಾಗ್ದಾದಕ್ಕೀಳಿದ ನಟ ವಿಜಯ್ ಸೇತುಪತಿ
ಚೆನ್ನೈ , ಸೋಮವಾರ, 22 ಮಾರ್ಚ್ 2021 (11:49 IST)
ಚೆನ್ನೈ : ನಟ ವಿಜಯ್ ಸೇತುಪತಿ 46ನೇ ಚಿತ್ರವನ್ನು ಪೊನ್ರಾಮ್ ನಿರ್ದೇಶಿಸುತ್ತಿದ್ದು, ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿರುವಾಗ ಚಿತ್ರತಂಡ ಹಾಗೂ ಜನಸಮೂಹದ ನಡುವೆ ವಾಗ್ವಾದ ಏರ್ಪಟ್ಟಿದೆ ಎಂಬುದಾಗಿ ತಿಳಿದುಬಂದಿದೆ.

ದಿಂಡುಗಲ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಪತ್ರಿಕೆಯವರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಇದರಿಂದ ಜನರು ಕೋಪಗೊಂಡು ಚಿತ್ರತಂಡದವರ ಜೊತೆ ವಾಗ್ವಾದಕ್ಕೀಳಿದಿದ್ದಾರೆ. ಆಗ ಸರ್ಕಾರಿ ಅಧಿಕಾರಿಗಳು ಅಲ್ಲಿಗೆ ಬಂದು ಪ್ರೊಡಕ್ಷನ್ ಹೌಸ್ ಗೆ ದಂಡ ವಿಧಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ವಿಜಯ್ ಸೇತುಪತಿ ಅವರು ಸ್ವಲ್ಪ ಸಮಯದವರೆಗೆ ಜನರೊಂದಿಗೆ ವಾದ ನಡೆಸಿ ಬಳಿಕ ಹೊರಟು ಹೋಗಿದ್ದಾರೆ. ಹೀಗಾಗಿ ಶೂಟಿಂಗ್ ರದ್ದಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ನಟ ಕಾರ್ತಿಕ್; ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ