Select Your Language

Notifications

webdunia
webdunia
webdunia
webdunia

ನಟ ಸಂಜಯ್ ದತ್ ಹೋರಾಟಗಾರ ಎಂದ ಕ್ರಿಕೆಟಿಗ

ನಟ ಸಂಜಯ್ ದತ್ ಹೋರಾಟಗಾರ ಎಂದ ಕ್ರಿಕೆಟಿಗ
ಮುಂಬೈ , ಬುಧವಾರ, 12 ಆಗಸ್ಟ್ 2020 (19:38 IST)
ವೈದ್ಯಕೀಯ ಚಿಕಿತ್ಸೆಗಾಗಿ ಸಿನಿಮಾಗಳ ಚಿತ್ರೀಕಣದಿಂದ ವಿರಾಮ ತೆಗೆದುಕೊಳ್ಳುವುದಾಗಿ ಸಂಜಯ್ ದತ್ ಘೋಷಿಸಿದ್ದಾರೆ.


ನಟ ಸಂಜಯ ದತ್ ಗೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.
webdunia

ಸಂಜಯ ದತ್ ಯಾವಾಗಲೂ ಹೋರಾಟಗಾರರು.  ಅನಾರೋಗ್ಯ ಉಂಟುಮಾಡುವ ನೋವು ನನಗೆ ತಿಳಿದಿದೆ. ಆದರೆ ನೀವು ಬಲಶಾಲಿ. ನಿಮ್ಮ ತ್ವರಿತ ಚೇತರಿಕೆಗೆ ನನ್ನ ಪ್ರಾರ್ಥನೆಗಳು ಮತ್ತು ಶುಭಾಶಯಗಳು ಎಂದು ಕ್ರಿಕೆಟಿಗ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಷನ್ ಥ್ರಿಲ್ ಹುಚ್ಚೆಬ್ಬಿಸಿದ ಸಡಕ್ 2