Select Your Language

Notifications

webdunia
webdunia
webdunia
webdunia

ಪೊಲೀಸರ ಮೇಲೆ ಕಿಡಿಕಾರಿದ ನಟ ನಿಖಿಲ್ ಸಿದ್ಧಾರ್ಥ್

ಪೊಲೀಸರ ಮೇಲೆ ಕಿಡಿಕಾರಿದ ನಟ ನಿಖಿಲ್ ಸಿದ್ಧಾರ್ಥ್
ಹೈದರಾಬಾದ್ , ಮಂಗಳವಾರ, 25 ಮೇ 2021 (09:10 IST)
ಹೈದರಾಬಾದ್ : ತೆಲುಗು ನಟ ನಿಖಿಲ್ ಸಿದ್ಧಾರ್ಥ್ ಅವರು ತುರ್ತು ಔಷಧಿಗಳನ್ನು ವಿತರಿಸುವಾಗ ಪೊಲೀಸರು ಅವರನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

8 ಪುಟಗಳ ವಿವರಣೆ ಬರೆಯುವ ಮೂಲಕ ಈ ವಿಚಾರವನ್ನು ನಟ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ದೃಢಪಡಿಸಿದ್ದಾರೆ. “ನಾನು ತುರ್ತು ಜೀವ ಉಳಿಸುವ ಔಷಧಿಗಳನ್ನು ಉಪ್ಪಲ್ ನಿಂದ ಕಿಮ್ಸ್  ಮಂತ್ರಿ ರಸ್ತೆಗೆ ತಲುಪಿಸುವ ಹಾದಿಯಲ್ಲಿದ್ದಾಗ ರೋಗಿಯ ವಿವರಗಳನ್ನು ನೀಡುವಂತೆ ನನ್ನನ್ನು ಹೈದರಾಬಾದ್ ನ ಪೊಲೀಸರು ತಡೆದು ವಾಪಾಸು ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಅನುಮತಿ ಇದ್ದರೂ ಪೊಲೀಸರ ಈ ವರ್ತನೆ ತಮಗೆ ಬೇಸರ ತಂದಿರುವುದಾಗಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್