Select Your Language

Notifications

webdunia
webdunia
webdunia
webdunia

ರಾಜಕೀಯ ಎಂಟ್ರಿ ಬಗ್ಗೆ ಅಭಿಶೇಕ್ ಅಂಬರೀಶ್ ಹೇಳಿದ್ದೇನು?

ರಾಜಕೀಯ ಎಂಟ್ರಿ ಬಗ್ಗೆ ಅಭಿಶೇಕ್ ಅಂಬರೀಶ್ ಹೇಳಿದ್ದೇನು?
ಬೆಂಗಳೂರು , ಶನಿವಾರ, 10 ಜುಲೈ 2021 (10:03 IST)
ಬೆಂಗಳೂರು: ಒಂದೆಡೆ ಅಮ್ಮ, ಸಂಸದೆ ಸುಮಲತಾ ಅಂಬರೀಶ್-ಜೆಡಿಎಸ್ ನಾಯಕರ ನಡುವೆ ಗಣಿಗಾರಿಕೆ ವಿಚಾರದಲ್ಲಿ ಮಾತಿನ ಚಕಮಕಿ ತಾರಕಕ್ಕೇರಿದ್ದರೆ ಇತ್ತ ಸುಮಲತಾ ಪುತ್ರ ಅಭಿಶೇಕ್ ಕೂಡಾ ಅಮ್ಮನ ಬೆಂಬಲಕ್ಕೆ ಬಂದಿದ್ದಾರೆ.


ಈ ನಡುವೆ ಮಾಧ‍್ಯಮ ಪ್ರತಿನಿಧಿಗಳು, ನೀವು ಮಂಡ್ಯ ರಾಜಕೀಯಕ್ಕೆ ಎಂಟ್ರಿ ಕೊಡುತ್ತೀರಾ ಎಂದು ಪ್ರಶ್ನಿಸಿದಾಗ ಅಭಿ ನಗುತ್ತಲೇ ನಿರಾಕರಿಸಿದ್ದಾರೆ.

ರಾಜಕೀಯದ ಕೆಲಸ ಏನಿದೆ ಅದನ್ನು ಅಮ್ಮನೇ ಮಾಡ್ತಾರೆ, ನಾನು ಒಬ್ಬ ಮಗನಾಗಿ ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಅಷ್ಟೇ. ಅಕ್ರಮ ಗಣಿಗಾರಿಕೆ ವಿರುದ್ಧ ಅಮ್ಮನೇ ಹೋರಾಟ ಮಾಡ್ತಾರೆ.  ಅವರಿಗೆ ಬೆಂಬಲವಾಗಿ ನಾನು ನಿಲ್ಲುತ್ತೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ, ರಾಕ್ ಲೈನ್ ನಿವಾಸಕ್ಕೆ ಪೊಲೀಸ್ ಬಿಗಿ ಭದ್ರತೆ