Webdunia - Bharat's app for daily news and videos

Install App

ಈ ಬಾರಿ ಗೆದ್ದೇ ಗೆಲ್ಲುವೆವು ಕಪ್: ಆರ್ ಸಿಬಿ ಬೌಲರ್ ವಿಶ್ವಾಸ

Webdunia
ಬುಧವಾರ, 31 ಮಾರ್ಚ್ 2021 (08:58 IST)
ಚೆನ್ನೈ: ಈ ಬಾರಿ ಕಪ್ ನಮ್ದೇ... ಪ್ರತೀ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀಗೊಂದು ಭರವಸೆಯೊಂದಿಗೇ ಕಣಕ್ಕಿಳಿಯುತ್ತದೆ. ಆದರೆ ಇದುವರೆಗೆ ಆ ಕನಸು ನನಸಾಗಿಲ್ಲ.


ಹಾಗಿದ್ದರೂ ಆರ್ ಸಿಬಿ ಆಟಗಾರರು, ಅಭಿಮಾನಿಗಳು ತಮ್ಮ ತಂಡದ ಮೇಲಿನ ಭರವಸೆ ಕಳೆದುಕೊಳ್ಳಲ್ಲ. ಕಳೆದ ಬಾರಿ ಲೀಗ್ ಹಂತದಲ್ಲಿ ಆರ್ ಸಿಬಿ ಉತ್ತಮ ಆಟವಾಡಿದ್ದರೂ, ಅಂತಿಮ ಹಂತದಲ್ಲಿ ಮುಗ್ಗರಿಸಿತು.

ಆದರೆ ಈ ಬಾರಿ ಹಾಗಾಗಲ್ಲ. ನಾವು ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಆರ್ ಸಿಬಿ ಆಲ್ ರೌಂಡರ್ ಡ್ಯಾನ್ ಕ್ರಿಸ್ಟಿಯಾನ್ ಹೇಳಿದ್ದಾರೆ. ಈ ಬಾರಿ ಆರ್ ಸಿಬಿ ಬ್ಯಾಟಿಂಗ್ ಸಶಕ್ತವಾಗಿದೆ. ಕೊಹ್ಲಿ, ಎಬಿಡಿ ಜೊತೆಗೆ ಗ್ಲೆನ್ ಮ್ಯಾಕ್ಸ್ ವೆಲ್ ಸೇರಿಕೊಂಡಿದ್ದಾರೆ. ನಾವೊಂದು ತಂಡವಾಗಿ ಆಡಿ ಗೆಲ್ಲಲಿದ್ದೇವೆ ಎಂದು ಕ್ರಿಸ್ಟಿಯಾನ್‍ ಹೇಳಿಕೊಂಡಿದ್ದಾರೆ. ಅಭಿಮಾನಿಗಳೂ ಅದೇ ವಿಶ್ವಾಸದಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ನಾಳೆ ತವರಿನಲ್ಲಿ ಪಂಜಾಬ್ ಎದುರಿಸಲಿರುವ ಆರ್‌ಸಿಬಿ, ಟೆನ್ಷನ್‌ನಲ್ಲಿ ಅಭಿಮಾನಿಗಳು

IPL 2025 Today Prediction:ಇಂದು ಮುಂಬೈ ಇಂಡಿಯನ್ಸ್‌- ಸನ್‌ರೈಸರ್ಸ್‌ ಹೈದರಾಬಾದ್‌ ಮುಖಾಮುಖಿ, ಇವರಿಗೆ ಗೆಲುವು ಪಕ್ಕಾ

Team India: ಡ್ರೆಸ್ಸಿಂಗ್ ರೂಂ ಮಾಹಿತಿ ಲೀಕ್: ಗೌತಮ ಗಂಭೀರ್ ಪಟಾಲಂ ಸೇರಿದಂತೆ ಸಹಾಯಕ ಸಿಬ್ಬಂದಿಗಳನ್ನು ಕಿತ್ತೆಸೆದ ಬಿಸಿಸಿಐ

IPL 2025: ನಾಲ್ಕು ವರ್ಷಗಳೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಸೂಪರ್ ಓವರ್: ಕೆಎಲ್ ರಾಹುಲ್ ಅಗ್ರೆಷನ್ ವಿಡಿಯೋ ನೋಡಿ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

ಮುಂದಿನ ಸುದ್ದಿ
Show comments