Select Your Language

Notifications

webdunia
webdunia
webdunia
webdunia

ಫೀಲ್ಡಿಗಿಳಿದ ಆರ್ ಸಿಬಿ ಹುಡುಗರು: ಈ ಬಾರಿ ಕಪ್ ಗೆಲ್ಲೋದೇ..!

ಫೀಲ್ಡಿಗಿಳಿದ ಆರ್ ಸಿಬಿ ಹುಡುಗರು: ಈ ಬಾರಿ ಕಪ್ ಗೆಲ್ಲೋದೇ..!
ದುಬೈ , ಶನಿವಾರ, 29 ಆಗಸ್ಟ್ 2020 (12:00 IST)
ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾರಂಟೈನ್ ಅವಧಿ ಮುಗಿಸಿ ಪ್ರಿ ನೆಟ್ ಸೆಷನ್ ಆರಂಭಿಸಿದೆ.


ಪ್ರತೀ ಬಾರಿಯೂ ಕಪ್ ನಮ್ದೇ ಎಂದು ಅಭಿಮಾನಿಗಳು ಹುರಿದುಂಬಿಸುತ್ತಿದ್ದರೂ ಕೊಹ್ಲಿ ಹುಡುಗರು ಮಾತ್ರ ಅದಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಈ ಬಾರಿಯಾದರೂ ಆ ಅಪವಾದ ತೊಡೆದು ಹೋಗಲಿದೆ ಎಂಬ ವಿಶ್ವಾಸ ಎಲ್ಲರದ್ದು.

ಈ ಬಾರಿಯ ಐಪಿಎಲ್ ಗೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮಾರ್ಗದರ್ಶನ ಮಾಡಲು ಸೈಮನ್ ಕ್ಯಾಟಿಚ್ ಮತ್ತು ಮೈಕ್ ಹಸನ್ ಅವರನ್ನು ನೇಮಿಸಿಕೊಂಡಿದೆ. ಅತ್ತ ಟೂರ್ನಮೆಂಟ್ ವೇಳೆಗೆ ಪ್ರಮುಖ ವೇಗಿ ಡೇಲ್ ಸ್ಟೈನ್ ಫಿಟ್ ಆಗಿ ತಂಡಕ್ಕೆ ಲಭ್ಯರಾಗಬಹುದು ಎಂಬ ವಿಶ್ವಾಸವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಸ್ ಕೆ ಟೀಂಗೆ ಮತ್ತೊಂದು ಬಿಗ್ ಶಾಕ್: ಸುರೇಶ್ ರೈನಾ ಭಾರತಕ್ಕೆ ವಾಪಸ್