Select Your Language

Notifications

webdunia
webdunia
webdunia
webdunia

ಆರ್ ಸಿಬಿಯಲ್ಲಿ ಕ್ವಾಲಿಟಿ ಬೌಲರ್ ಗಳಿಲ್ಲ: ಗೌತಮ್ ಗಂಭೀರ್

ಆರ್ ಸಿಬಿಯಲ್ಲಿ ಕ್ವಾಲಿಟಿ ಬೌಲರ್ ಗಳಿಲ್ಲ: ಗೌತಮ್ ಗಂಭೀರ್
ದುಬೈ , ಗುರುವಾರ, 16 ಸೆಪ್ಟಂಬರ್ 2021 (09:05 IST)
ದುಬೈ: ಈ ಬಾರಿಯಾದರೂ ಕಪ್ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.


ಆರ್ ಸಿಬಿ ಇದುವರೆಗೆ ಕಪ್ ಗೆಲ್ಲಲು ಸಾಧ್ಯವಾಗದೇ ಇರುವುದಕ್ಕೆ ಇದೂ ಒಂದು ಕಾರಣ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

‘ಆರ್ ಸಿಬಿ ಬಳಿ ಕ್ವಾಲಿಟಿ ವೇಗದ ಬೌಲರ್ ಗಳಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಂಡದಲ್ಲಿ ಐದರಿಂದ ಆರು ಟಾಪ್ ಬೌಲರ್ ಗಳಿರುತ್ತಾರೆ. ಆದರೆ ಐಪಿಎಲ್ ನಲ್ಲಿ ಆ ಅವಕಾಶ ಸಿಗದು. ಆರ್ ಸಿಬಿಯಲ್ಲಿ ಅಂತಾರಾಷ್ಟ್ರೀಯ ಅನುಭವವಿರುವ ಕ್ವಾಲಿಟಿ ವೇಗದ ಬೌಲರ್ ಗಳಿಲ್ಲ. ಹೀಗಾಗಿಯೇ ಬಹುಶಃ ಅವರಿಗೆ ಇದುವರೆಗೆ ಪ್ರಶಸ್ತಿ ಗೆಲ್ಲಲಾಗಿಲ್ಲ’ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನ ಮೂರು ಮುರಿಯಲಾಗದ ದಾಖಲೆಗಳು