Select Your Language

Notifications

webdunia
webdunia
webdunia
webdunia

ಏನೇ ಹೇಳಿ ಆರ್ ಸಿಬಿ ಬಗ್ಗೆ ಸುನಿಲ್ ಗವಾಸ್ಕರ್ ನುಡಿದಿದ್ದ ಎರಡು ಭವಿಷ್ಯ ನಿಜವಾಗಿದೆ!

ಏನೇ ಹೇಳಿ ಆರ್ ಸಿಬಿ ಬಗ್ಗೆ ಸುನಿಲ್ ಗವಾಸ್ಕರ್ ನುಡಿದಿದ್ದ ಎರಡು ಭವಿಷ್ಯ ನಿಜವಾಗಿದೆ!
ದುಬೈ , ಬುಧವಾರ, 14 ಅಕ್ಟೋಬರ್ 2020 (11:41 IST)
ದುಬೈ: ಐಪಿಎಲ್ 13 ರಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಟೀಕೆ ಮಾಡಿ ವಿವಾದಕ್ಕೀಡಾಗಿದ್ದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಟಕ್ಕೂ ಮೊದಲು ಹೇಳಿದ್ದ ಎರಡು ಭವಿಷ್ಯ ಮಾತ್ರ ಸುಳ್ಳಾಗಿಲ್ಲ.


ಈ ಐಪಿಎಲ್ ಕೂಟ ಆರಂಭಕ್ಕೂ ಮೊದಲು ಗವಾಸ್ಕರ್ ಸಂದರ್ಶನವೊಂದರಲ್ಲಿ ಯುಎಇ ಮೈದಾನದ ಪರಿಸ್ಥಿತಿ ನೋಡಿದರೆ ಇಲ್ಲಿ ಆರ್ ಸಿಬಿ ಮೇಲುಗೈ ಸಾಧಿಸಬಹುದು ಎಂದಿದ್ದರು. ಅದೀಗ ನಿಜವಾಗುತ್ತಿದೆ. ಇನ್ನೊಂದು ಈ ಬಾರಿ ಐಪಿಎಲ್ 13 ರಲ್ಲಿ ಆರ್ ಸಿಬಿಗೆ ಯಜುವೇಂದ್ರ ಚಾಹಲ್ ಮ್ಯಾಚ್ ವಿನ್ನರ್ ಆಗಬಹುದು. ಇಲ್ಲಿನ ಮೈದಾನಗಳು ನಿಧಾನಗತಿಯದ್ದಾಗಿದ್ದು, ಸ್ಪಿನ್ನರ್ ಗಳು ಮಹತ್ವದ ಪಾತ್ರ ನಿಭಾಯಿಸಲಿದ್ದಾರೆ. ಹೀಗಾಗಿ ಚಾಹಲ್ ಪಾತ್ರ ಪ್ರಮುಖವಾಗಲಿದೆ ಎಂದಿದ್ದರು. ಆರ್ ಸಿಬಿ ಬಗ್ಗೆ ಗವಾಸ್ಕರ್ ನುಡಿದಿದ್ದ ಈ ಎರಡೂ ಭವಿಷ್ಯಗಳು ನಿಜವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಕಿಟ್ ಬ್ಯಾಗ್ ನಲ್ಲಿ ಏನೇನಿರುತ್ತೆ? ಅವರೇ ಹೇಳ್ತಾರೆ ನೋಡಿ