ನಾಯಕನಾಗಿರುವಾಗ ವೈಯಕ್ತಿಕ ಹಿತಾಸಕ್ತಿ ನನಗೆ ಮುಖ್ಯವಲ್ಲ: ರೋಹಿತ್ ಶರ್ಮಾ

Webdunia
ಭಾನುವಾರ, 27 ಸೆಪ್ಟಂಬರ್ 2020 (09:03 IST)
ದುಬೈ: ಐಪಿಎಲ್ ನಲ್ಲಿ ಯಶಸ್ವೀ ನಾಯಕನೆನಿಸಿಕೊಂಡಿರುವ ರೋಹಿತ್ ಶರ್ಮಾ ತಮಗೆ ವೈಯಕ್ತಿಕ ಹಿತಾಸಕ್ತಿಗಿಂತ ತಂಡವೇ ಮುಖ್ಯ ಎಂದಿದ್ದಾರೆ.


ತಂಡದ ನಾಯಕನಾದಾಗ ನನಗೆ ನಮ್ಮ ಆಟಗಾರರಿಗೂ ನನ್ನಷ್ಟೇ ಮನ್ನಣೆಯಿರಬೇಕು ಎಂಬ ಆಸೆ. ನನಗಿಂತ ತಂಡವೇ ಮುಖ್ಯ. ನನ್ನ ವೈಯಕ್ತಿಕ ಹಿತಾಸಕ್ತಿ ನನಗೆ ಮುಖ್ಯವಾಗುವುದಿಲ್ಲ. ಯಾಕೆಂದರೆ ನಾಯಕ ಏನೇ ಯೋಜನೆ ಮಾಡಿದರೂ ಅದನ್ನು ಜಾರಿಗೆ ತರುವುದು ಆಟಗಾರರೇ’ ಎಂದು ರೋಹಿತ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಸಿಸಿ ನಿಲುವಿಗೆ ಬಿಸಿಸಿಐನ ಸಂಪೂರ್ಣ ಒಪ್ಪಿಗೆಯಿದೆ

ಭಾರತದ ವಿರುದ್ಧ ಪಂದ್ಯ ಬಹಿಷ್ಕರಿಸಲು ಮುಂದಾದ ಪಾಕ್‌ಗೆ ಐಸಿಸಿ ಖಡಕ್‌ ವಾರ್ನಿಂಗ್‌

ಪಾಕಿಸ್ತಾನವನ್ನು ಭಾರತ ಸರ್ಕಾರ, ಆಟಗಾರರು ಬಹಿಷ್ಕರಿಸಬೇಕು: ಸಂಜಯ್ ಸಿಂಗ್‌

ಹತ್ತಿರ ಬರಲು ಸಂಕೋಚಪಟ್ಟ ಭದ್ರತಾ ಸಿಬ್ಬಂದಿ: ಹಾರ್ದಿಕ್ ಪಾಂಡ್ಯ ಮಾಡಿದ್ದೇನು Video

ಭಾರತದ ಜೊತೆ ವಿಶ್ವಕಪ್ ಆಡಲ್ಲ ಎಂದ ಪಾಕಿಸ್ತಾನ: ಅಭಿಷೇಕ್ ಶರ್ಮಾ ಭಯಾನಾ ಎಂದ ಫ್ಯಾನ್ಸ್

ಮುಂದಿನ ಸುದ್ದಿ
Show comments