Select Your Language

Notifications

webdunia
webdunia
webdunia
webdunia

ಬ್ಯಾಟಿಂಗ್ ಬಳಿಕ ಮಂಡಿಯೂರಿ ಹಾರ್ದಿಕ್ ಪಾಂಡ್ಯ ಗೌರವ ಸಲ್ಲಿಸಿದ್ದು ಇದೇ ಕಾರಣಕ್ಕೆ!

ಬ್ಯಾಟಿಂಗ್ ಬಳಿಕ ಮಂಡಿಯೂರಿ ಹಾರ್ದಿಕ್ ಪಾಂಡ್ಯ ಗೌರವ ಸಲ್ಲಿಸಿದ್ದು ಇದೇ ಕಾರಣಕ್ಕೆ!
ದುಬೈ , ಸೋಮವಾರ, 26 ಅಕ್ಟೋಬರ್ 2020 (09:58 IST)
ದುಬೈ: ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಬಳಿಕ ಮಂಡಿಯೂರಿ ಗೌರವ ಸಲ್ಲಿಸಿದ್ದು, ಈಗ ಎಲ್ಲೆಡೆ ವೈರಲ್ ಆಗಿದೆ.

 

ಅಷ್ಟಕ್ಕೂ ಹಾರ್ದಿಕ್ ಈ ರೀತಿ ಗೌರವ ಸಲ್ಲಿಸಿದ್ದು ಯಾಕೆ ಗೊತ್ತಾ? ಸದ್ಯಕ್ಕೆ ಕಪ್ಪು ವರ್ಣೀಯರ ವಿರುದ್ಧ ನಡೆಯುತ್ತಿರುವ ಜನಾಂಗೀಯ ತಾರತಮ್ಯ ವಿರೋಧಿ ಅಭಿಯಾನ (ಬಿಎಲ್ಎ) ಚಾಲ್ತಿಯಲ್ಲಿದೆ. ಅದರಂತೆ ಕ್ರಿಕೆಟಿಗರು ಪಂದ್ಯದ ನಡುವೆ ಮಂಡಿಯೂರಿ ಕೈ ಮುಂದೆ ಮಾಡಿ ಗೌರವ ಸಲ್ಲಿಸುವ ಮೂಲಕ ಈ ಅಭಿಯಾನವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಐಪಿಎಲ್ ನಲ್ಲಿ ಈ ರೀತಿ ಯಾವುದೇ ಕ್ರಿಕೆಟಿಗರೂ ಮಾಡಿರಲಿಲ್ಲ. ಪಾಂಡ್ಯ ಈ ಮೂಲಕ ಬಿಎಲ್ಎ ಅಭಿಯಾನ ಬೆಂಬಲಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಸೋತ ಬಳಿಕ ಸಹಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ಸಾಂತ್ವನ