ಧೋನಿಯನ್ನು ಸಿಎಸ್ ಕೆ ಹರಾಜಿಗೆ ಬಿಡಬೇಕು!

Webdunia
ಬುಧವಾರ, 18 ನವೆಂಬರ್ 2020 (09:41 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡವೆಂದರೆ ಧೋನಿ ಎನ್ನುವಷ್ಟು ಅವರು ಆ ತಂಡದ ಜತೆಗೆ ಸಂಬಂಧ ಹೊಂದಿದ್ದಾರೆ. ಆದರೆ ಈ ಬಾರಿ ಅವರ ಕಳಪೆ ಪ್ರದರ್ಶನದ ಬಳಿಕ ಕೆಲವರು ಅವರನ್ನು ನಾಯಕತ್ವದಿಂದ ಕೈ ಬಿಡಬೇಕು ಎನ್ನಲು ಆರಂಭಿಸಿದ್ದಾರೆ.


ಆದರೆ ಕಾಮೆಂಟೇಟರ್ ಆಕಾಶ್ ಚೋಪ್ರಾ ಇನ್ನಷ್ಟು ಮುಂದುವರಿದಿದ್ದು, ಮುಂದಿನ ಐಪಿಎಲ್ ಹರಾಜು ಪ್ರಕ್ರಿಯೆ ವೇಳೆ ಧೋನಿಯನ್ನು ಸಿಎಸ್ ಕೆ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ‘ನನ್ನ ಪ್ರಕಾರ ಸಿಎಸ್ ಕೆ ಮುಂದಿನ ಹರಾಜು ಪ್ರಕ್ರಿಯೆ ವೇಳೆ ಧೋನಿಯನ್ನು ಹರಾಜಿಗೊಳಪಡಿಸಬೇಕು. ಧೋನಿಗೆ ಈಗಾಗಲೇ 39 ವರ್ಷವಾಗಿದೆ.  ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಹರಾಜು ನಡೆದರೆ ಆ ಆಟಗಾರರನ್ನು ಮೂರು ವರ್ಷ ಉಳಿಸಿಕೊಳ್ಳಬೇಕು. ಆದರೆ ಧೋನಿ ಇನ್ನು ಮೂರು ವರ್ಷ ಆಡುವರೇ? ಧೋನಿಯನ್ನು ಉಳಿಸಿಕೊಳ್ಳಬೇಡಿ ಎಂದು ನಾನು ಹೇಳುತ್ತಿಲ್ಲ, ಆದರೆ ಉಳಿಸಿಕೊಂಡರೆ ನೀವು 15 ಕೋಟಿ ರೂ. ನೀಡಬೇಕಾಗುತ್ತದೆ’ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಮೂರೇ ದಿನಕ್ಕೆ ಭಾರತ, ಅಫ್ಘಾನಿಸ್ತಾನ ಟೆಸ್ಟ್ ಅಂತ್ಯ

ಭಾರತ- ಅಫ್ಗಾನಿಸ್ತಾನ ಟೆಸ್ಟ್‌: ಸುತಾರ್‌, ವಾಷಿಂಗ್ಟನ್‌ ಮೋಡಿ, ಇನಿಂಗ್ಸ್‌ ಗೆಲುವಿನತ್ತ ಟೀಂ ಇಂಡಿಯಾ

Video: ಕನಸಿನ ಡೆಬ್ಯೂಟ್ ಪಡೆದ ಮಾನವ್ ಸುತಾರ್: ಇದೊಂದು ಬಾಲ್ ಅಂತೂ ಅದ್ಭುತ ಎಂದ ಫ್ಯಾನ್ಸ್

ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರೂ ಟಿ20ಗೆ ರಜತ್‌ಗಿಲ್ಲ ಎಂಟ್ರಿ, ಕೈಬಿಟ್ಟಿದ್ದಕ್ಕೆ ಅಜಿತ್ ಅಗರ್ಕರ್ ಕಾರಣ ಕೊಟ್ಟಿದ್ದು ಹೀಗೇ

ಈ ವಿಚಾರಕ್ಕೆ ನಾನು ವಿರಾಟ್ ಕೊಹ್ಲಿಯ ಅಭಿಮಾನಿಯಾಗಿದ್ದೆ: ವೈಭವ್ ಸೂರ್ಯವಂಶಿ ಹೇಳಿದ್ದು ಹೀಗೆ, Video

ಮುಂದಿನ ಸುದ್ದಿ
Show comments