Webdunia - Bharat's app for daily news and videos

Install App

ಈ ದೇಶದಲ್ಲಿ ಜನರು ಮದ್ಯಕ್ಕೂ ಚಿನ್ನ ಹಾಕಿಕೊಂಡು ಕುಡಿಯುತ್ತಾರಂತೆ!

Webdunia
ಶನಿವಾರ, 4 ಮೇ 2019 (06:57 IST)
ಮಯನ್ಮಾರ್ : ಹೆಚ್ಚಾಗಿ ಜನರು ಮದ್ಯವನ್ನು ಸೇವಿಸುವಾಗ ನೀರು ಅಥವಾ ಸೋಡಾ ಹಾಕಿಕೊಂಡು ಕುಡಿಯುತ್ತಾರೆ. ಆದರೆ ಈ ದೇಶದಲ್ಲಿ ಜನರು  ಮದ್ಯಕ್ಕೂ ಬಂಗಾರವನ್ನು ಹಾಕಿಕೊಂಡು ಕುಡಿಯುತ್ತಾರಂತೆ.




ಹೌದು. ಮಯನ್ಮಾರ್ ಸಂಸ್ಕೃತಿಯಲ್ಲಿ ಬಂಗಾರಕ್ಕೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರು ಶುದ್ಧ ಚಿನ್ನಕ್ಕೆ ಹೆಚ್ಚು ಮಹತ್ವ ನೀಡ್ತಾರಂತೆ. ಚಿನ್ನ ಸೂರ್ಯನ ಸಂಕೇತ. ಸೂರ್ಯ ಬುದ್ಧಿ ಹಾಗೂ ವಿವೇಕದ ಸಂಕೇತ ಎಂದು ಇಲ್ಲಿನ ಜನರ ಭಾವನೆ. ಅಲ್ಲದೇ ಮಯನ್ಮಾರ್ ನಲ್ಲಿ ಏಳು ಬಂಗಾರದ ದೇವಸ್ಥಾನಗಳಿವೆಯಂತೆ. ಇಲ್ಲಿನ ಜನರು ದೇವಸ್ಥಾನದ ಹುಂಡಿಗಳಿಗೂ ಹಣದ ಬದಲು ಚಿನ್ನವನ್ನೇ ಹಾಕುತ್ತಾರಂತೆ.


ಅಷ್ಟೇ ಅಲ್ಲದೇ ಕೆಲವರು ಕುಡಿಯುವ ವಿಸ್ಕಿಗೂ ಕೂಡ ಚಿನ್ನವನ್ನು ಹಾಕಿ ಕುಡಿಯುತ್ತಾರಂತೆ. ಅದಕ್ಕೆ ವೈಟ್ ವಿಸ್ಕಿ ಎಂದು ಕರೆಯುತ್ತಾರೆ. ಹಾಗೇ ವಿಶೇಷ ಸಂದರ್ಭಗಳಲ್ಲಿ ಅಕ್ಕಿ, ತರಕಾರಿಯಲ್ಲೂ ಚಿನ್ನದ ತುಂಡುಗಳನ್ನಿಡುತ್ತಾರೆ. ಚಿನ್ನ ದೇಹ ಸೇರಿದ್ರೆ ಚರ್ಮ ಹೊಳಪು ಪಡೆಯುತ್ತದೆ ಎಂಬುದು ಇಲ್ಲಿನ ಜನರ  ನಂಬಿಕೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದು ಶವಚೀಲದಲ್ಲಿ ಎರಡು ತಲೆ.. ನಮಗೆ ಪೂರ್ತಿ ದೇಹವೇ ಬೇಕು ಕುಟುಂಬಸ್ಥರ ಪಟ್ಟು

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಅಹಮದಾಬಾದ್ ವಿಮಾನ ದುರಂತ ಸ್ಥಳಕ್ಕೆ ಬರುತ್ತಿರುವ ಜನರಿಂದಲೇ ತನಿಖಾಧಿಕಾರಿಗಳಿಗೆ ತಲೆನೋವು

ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು

ವಿಮಾನದ ಚಕ್ರಗಳು ಎಂಥಾ ಅಪಘಾತಕ್ಕೂ ಬೇಗ ಹಾನಿಯಾಗಲ್ಲ ಯಾಕೆ

ಮುಂದಿನ ಸುದ್ದಿ
Show comments