Webdunia - Bharat's app for daily news and videos

Install App

ಸುತ್ತಿ ಬಳಸಿ ಅರುಚಾಲ ಗಡಿ ವಿವಾದ ಕೆದಕುತ್ತಿರುವ ಚೀನಾ

Webdunia
ಮಂಗಳವಾರ, 7 ಜುಲೈ 2020 (08:59 IST)
ಬೀಜಿಂಗ್: ಲಡಾಖ್, ಗಲ್ವಾನ್ ವ್ಯಾಲಿಯಲ್ಲಿ ಗಡಿ ಕ್ಯಾತೆ ತೆಗೆದ ಚೀನಾ ಮತ್ತೆ ತನ್ನ ಹಳೆಯ ಅರುಚಾಲ ಪ್ರದೇಶದ ಗಡಿ ವಿವಾದದ ಬಗ್ಗೆ ಭಾರತವನ್ನು ಪರೋಕ್ಷವಾಗಿ ಕೆಣಕುವ ಯತ್ನ ಮಾಡಿದೆ.


ಭೂತಾನ್ ಜತೆಗೆ ಚೀನಾ ಹೊಸ ಗಡಿ ಕ್ಯಾತೆ ತೆಗೆದಿದೆ. ಆದರೆ ಮೇಲ್ನೋಟಕ್ಕೆ ಇದು ಭೂತಾನ್ ಜತೆಗಿನ ಚೀನಾ ವಿವಾವದವೆನಿಸಿದರೂ ಭಾರತದ ಅರುಣಾಚಲ ಪ್ರದೇಶಕ್ಕೆ ತಾಗಿಕೊಂಡಿರುವ ಭೂಮಿಯ ಬಗ್ಗೆ ಚೀನಾ ತಗಾದೆ ಎತ್ತಿರುವುದರಿಂದ ಇದು ಪರೋಕ್ಷವಾಗಿ ಭಾರತವನ್ನು ಕೆಣಕುವ ಪ್ರಯತ್ನ ಎಂದೇ ವಿಶ್ಲೇಷಿಸಲಾಗಿದೆ.

ಈ ಮೊದಲಿನಿಂದಲೂ ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ಚೀನಾ ವಾದ ಮಂಡಿಸುತ್ತಿದೆ. ಇದೀಗ ಭೂತಾನ್ ಜತೆಗೆ ಚೀನಾ ಗಡಿ ವಿವಾದ ಮಾಡಿಕೊಂಡಿರುವುದೂ ಇದೇ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಭೂಮಿಯ ಬಗ್ಗೆ. ಹೀಗಾಗಿ ಈ ವಿವಾದದ ಮೂಲಕ ಭಾರತವನ್ನು ಪರೋಕ್ಷವಾಗಿ ಚೀನಾ ಕೆಣಕುವ ಪ್ರಯತ್ನ ನಡೆಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments