Webdunia - Bharat's app for daily news and videos

Install App

ಸುತ್ತಿ ಬಳಸಿ ಅರುಚಾಲ ಗಡಿ ವಿವಾದ ಕೆದಕುತ್ತಿರುವ ಚೀನಾ

Webdunia
ಮಂಗಳವಾರ, 7 ಜುಲೈ 2020 (08:59 IST)
ಬೀಜಿಂಗ್: ಲಡಾಖ್, ಗಲ್ವಾನ್ ವ್ಯಾಲಿಯಲ್ಲಿ ಗಡಿ ಕ್ಯಾತೆ ತೆಗೆದ ಚೀನಾ ಮತ್ತೆ ತನ್ನ ಹಳೆಯ ಅರುಚಾಲ ಪ್ರದೇಶದ ಗಡಿ ವಿವಾದದ ಬಗ್ಗೆ ಭಾರತವನ್ನು ಪರೋಕ್ಷವಾಗಿ ಕೆಣಕುವ ಯತ್ನ ಮಾಡಿದೆ.


ಭೂತಾನ್ ಜತೆಗೆ ಚೀನಾ ಹೊಸ ಗಡಿ ಕ್ಯಾತೆ ತೆಗೆದಿದೆ. ಆದರೆ ಮೇಲ್ನೋಟಕ್ಕೆ ಇದು ಭೂತಾನ್ ಜತೆಗಿನ ಚೀನಾ ವಿವಾವದವೆನಿಸಿದರೂ ಭಾರತದ ಅರುಣಾಚಲ ಪ್ರದೇಶಕ್ಕೆ ತಾಗಿಕೊಂಡಿರುವ ಭೂಮಿಯ ಬಗ್ಗೆ ಚೀನಾ ತಗಾದೆ ಎತ್ತಿರುವುದರಿಂದ ಇದು ಪರೋಕ್ಷವಾಗಿ ಭಾರತವನ್ನು ಕೆಣಕುವ ಪ್ರಯತ್ನ ಎಂದೇ ವಿಶ್ಲೇಷಿಸಲಾಗಿದೆ.

ಈ ಮೊದಲಿನಿಂದಲೂ ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ಚೀನಾ ವಾದ ಮಂಡಿಸುತ್ತಿದೆ. ಇದೀಗ ಭೂತಾನ್ ಜತೆಗೆ ಚೀನಾ ಗಡಿ ವಿವಾದ ಮಾಡಿಕೊಂಡಿರುವುದೂ ಇದೇ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಭೂಮಿಯ ಬಗ್ಗೆ. ಹೀಗಾಗಿ ಈ ವಿವಾದದ ಮೂಲಕ ಭಾರತವನ್ನು ಪರೋಕ್ಷವಾಗಿ ಚೀನಾ ಕೆಣಕುವ ಪ್ರಯತ್ನ ನಡೆಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

Vijay Rupani: ಕೊನೆಗೂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

ಮುಂದಿನ ಸುದ್ದಿ
Show comments