Webdunia - Bharat's app for daily news and videos

Install App

ಗಲ್ವಾನ್ ನಲ್ಲಿ ಬಂಡವಾಳ ಬಯಲಾಗುತ್ತದೆಂದು ಸೈನಿಕರ ಶವ ಸಂಸ್ಕಾರ ಮಾಡದಂತೆ ತಡೆದಿದ್ದ ಚೀನಾ

Webdunia
ಮಂಗಳವಾರ, 14 ಜುಲೈ 2020 (09:55 IST)
ನವದೆಹಲಿ: ಗಲ್ವಾನ್ ಘರ್ಷಣೆಯಲ್ಲಿ ಭಾರತವೇನೋ 20 ಜನ ಸೈನಿಕರು ಹುತಾತ್ಮರಾಗಿದ್ದರೆಂದು ಆಗಲೇ ಘೋಷಣೆ ಮಾಡಿತ್ತು. ಆದರೆ ಚೀನಾ ತನ್ನ ಬಂಡವಾಳ ಬಯಲಾಗಬಾರದೆಂದು ಮಾಡಿದ ನಾಟಕವನ್ನು ಅಮೆರಿಕಾ ಗುಪ್ತಚರ ವರದಿ ಬಹಿರಂಗ ಮಾಡಿದೆ.


ಚೀನಾ ಅಧಿಕೃತವಾಗಿ ತನ್ನ ಪಾಳಯದಲ್ಲಿ ಎಷ್ಟು ಸೈನಿಕರು ಸಾವನ್ನಪ್ಪಿದ್ದರು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಭಾರತಕ್ಕಿಂತಲೂ ಹೆಚ್ಚು ಸಾವು-ನೋವು ಚೀನಾಕ್ಕಾಗಿದೆ ಎನ್ನಲಾಗಿತ್ತು.

ಈಗ ಅಮೆರಿಕಾ ಗುಪ್ತಚರ ವರದಿ ಇನ್ನೊಂದು ವಿಚಾರ ಬಹಿರಂಗಪಡಿಸಿದ್ದು, ಚೀನಾ ತನ್ನ ಎಷ್ಟು ಸೈನಿಕರು ಸಾವನ್ನಪ್ಪಿದ್ದರು ಎಂಬುದು ಜಗತ್ತಿಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಹುತಾತ್ಮ ಸೈನಿಕರ ಕುಟುಂಬದವರಿಗೆ ಅವರ ಮೃತದೇಹಗಳನ್ನು ಅಂತ್ಯ ಸಂಸ್ಕಾರ ಮಾಡದಂತೆ ಒತ್ತಡ ಹೇರಿತ್ತಂತೆ. ಅಂತ್ಯ ಸಂಸ್ಕಾರ ಮಾಡಿದರೆ ಎಲ್ಲಿ ತನ್ನ ಬಂಡವಾಳ ಜಗತ್ತಿನ ಮುಂದೆ ಬಯಲಾಗುತ್ತದೋ ಎಂಬ ದುರಾಲೋಚನೆಯಲ್ಲಿ ಚೀನಾ ಹೀಗೆ ಮಾಡಿತ್ತು ಎಂಬ ವಿಚಾರ ಬಯಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments