Select Your Language

Notifications

webdunia
webdunia
webdunia
webdunia

ಗಂಟಲು ಕಟ್ಟಿಕೊಂಡಿದ್ದರೆ ಈ ಮನೆಮದ್ದನ್ನು ಬಳಸಿ

ಗಂಟಲು ಕಟ್ಟಿಕೊಂಡಿದ್ದರೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 27 ಆಗಸ್ಟ್ 2020 (08:54 IST)
ಬೆಂಗಳೂರು : ಕೆಲವರಿಗೆ ಜೋರಾಗಿ ಕೂಗಿದಾಗ, ಕಫ, ಕೆಮ್ಮು ಇದ್ದಾಗ ಗಂಟಲು ಕಟ್ಟಿಕೊಳ್ಳುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಮಜ್ಜಿಗೆ ಹುಲ್ಲು, ಶುಂಠಿ, ದಾಲ್ಚಿನಿ,1 ಏಲಕ್ಕಿ , 1 ಲವಂಗ, ಕಾಳುಮೆಣಸು ಇವಿಷ್ಟನ್ನು ಚೆನ್ನಾಗಿ ಜಜ್ಜಿ ನೀರಿಗೆ ಹಾಕಿ ಕುದಿಸಿ. ಬಳಿಕ ಸೋಸಿ ಕುಡಿದರೆ ನಿಮ್ಮ ಸ್ವರ ಬಿದಿದ್ದರೆ ಅದು ಬೇಗ ವಾಸಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗಿನ ತಿಂಡಿಗೆ ಬಿಸಿಬಿಸಿ ಶ್ಯಾವಿಗೆ ಉಪ್ಪಿಟ್ಟು